कानूनी सूचना – छात्रों एवं स्टाफ को आधिकारिक शतरंज संगठन से जोड़ने के संबंध में ....
प्रति, दिनांक: 1095740 /009 ग्रे: 2026 - 01-01
सभी प्रधानाचार्य / सचिव / संस्था प्रमुख
बीदर, कर्नाटक
विषय: छात्रों एवं कर्मचारियों को आधिकारिक एवं सही शतरंज संगठन से जोड़ने हेतु कानूनी सूचना
महोदय / महोदया,
यह कानूनी सूचना आपको बीदर जिला शतरंज संघ (Bidar District Chess Association – BDCA) की ओर से दी जा रही है, जो बीदर जिले में शतरंज के प्रचार, प्रशिक्षण एवं प्रतियोगिताओं के लिए एक सक्रिय एवं स्थापित संगठन है।
1. यह स्पष्ट किया जाता है कि बीदर जिला शतरंज संघ वर्ष 2012 से नियमित रूप से कार्यरत है तथा इससे पूर्व 2008 से शतरंज गतिविधियों में सक्रिय रहा है। संघ द्वारा: ..... ..... .......
प्रति, दिनांक: 1095740 /009 ग्रे: 2026 - 01-01
सभी प्रधानाचार्य / सचिव / संस्था प्रमुख
बीदर, कर्नाटक
विषय: छात्रों एवं कर्मचारियों को आधिकारिक एवं सही शतरंज संगठन से जोड़ने हेतु कानूनी सूचना
महोदय / महोदया,
यह कानूनी सूचना आपको बीदर जिला शतरंज संघ (Bidar District Chess Association – BDCA) की ओर से दी जा रही है, जो बीदर जिले में शतरंज के प्रचार, प्रशिक्षण एवं प्रतियोगिताओं के लिए एक सक्रिय एवं स्थापित संगठन है।
1. यह स्पष्ट किया जाता है कि बीदर जिला शतरंज संघ वर्ष 2012 से नियमित रूप से कार्यरत है तथा इससे पूर्व 2008 से शतरंज गतिविधियों में सक्रिय रहा है। संघ द्वारा: ..... ..... .......
ಈಶ್ವರ ಖಂಡ್ರೆ ಸೇರಿ ಕುಟುಂಬಸ್ಥರಿAದ ಅಗಲಿದ ಆತ್ಮಕ್ಕೆ ಮಹಾರತಿ: ಬಸವಲಿಂಗಪಟ್ಟದ್ದೇವರು, ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯ: ಭಾಲ್ಕಿಯಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿಮಳಿಗೆ ಮುಚ್ಚಿ ಗೌರವ
ಭೀಮಣ್ಣನಿಲ್ಲದ ಭಾಲ್ಕಿಯಲ್ಲಿ ನೀರವ ಮೌನ: ಅಭಿಮಾನಿಗಳಿಂದ ಅಶ್ರುತರ್ಪಣ
==============
ಬೀದರ, ಜನವರಿ.17 (ಕರ್ನಾಟಕ ವಾರ್ತೆ):- ಶುಕ್ರವಾರ ರಾತ್ರಿ ಲಿಂಗೈಕ್ಯರಾದ ಸ್ವಾತಂತ್ರ್ಯ ಸೇನಾನಿ, ಏಕೀಕರಣದ ನೇತಾರ, ಕನ್ನಡ ಪ್ರೇಮಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಕರ್ಮಭೂಮಿ ಭಾಲ್ಕಿಯಲ್ಲಿ ಇಂದು ನೀರವ ಮೌನ ಆವರಿಸಿತ್ತು.
ತಮ್ಮ ಕ್ಷೇತ್ರ ಭಾಲ್ಕಿ ಮತ್ತು ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ರೈತರ ಕಲ್ಯಾಣಕ್ಕಾಗಿ, ಬಡವರ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಕರ್ಮಯೋಗಿ ಭೀಮಣ್ಣ ಖಂಡ್ರೆ ಅವರ ದರ್ಶನಕ್ಕೆ ಸಹಸ್ರಾರು ಜನರು ತಂಡೋಪ ತಂಡವಾಗಿ ಆಗಮಿಸಿ ಅಂತಿಮ ನಮನ ಸಲ್ಲಿಸಿ, ಅಶ್ರುತರ್ಪಣ ನೀಡಿದರು.
ಭಾಲ್ಕಿಯ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮಳಿಗೆಗಳನ್ನು ಮುಚ್ಚಿ ತಮ್ಮ ಕ್ಷೇತ್ರದ ಪ್ರಗತಿಗಾಗಿ ಹಗಲಿರುಳು ದುಡಿದ ಮೇರು ನಾಯಕನಿಗೆ ಗೌರವ ಸಲ್ಲಿಸಿದರು.
ಭೀಮಣ್ಣ ಪಾರ್ಥಿವ ಶರೀರಕ್ಕೆ ಮಹಾರತಿ:ಇಂದು ಬೆಳಗ್ಗೆ ಗಾಂಧಿಗAಜ್ ನ ಖಂಡ್ರೆ ನಿವಾಸದಲ್ಲಿ ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕುಟುಂಬದ ಸದಸ್ಯರು ಪಾರ್ಥಿವ ಶರೀರಕ್ಕೆ ಮಹಾರತಿ ಬೆಳಗಿದರು.
ಪವಿತ್ರ ಆತ್ಮವಿದ್ದ ದೇಹ ಶುದ್ಧಿಗಾಗಿ ಜಳಕ ಮಾಡಿಸಿ, ಲಿಂಗಪೂಜೆ ಮಾಡಿ, ಭಸ್ಮಧಾರಣೆ, ರುದ್ರಾಕ್ಷಿ ಮಾಲೆ ತೊಡಿಸಿ, ಧೂಪ, ದೀಪಾರತಿ, ಪಾದಪೂಜೆ ಮಾಡಿಸಿದರು. ಪುತ್ರರಾದ ಈಶ್ವರ ಬಿ ಖಂಡ್ರೆ, ಅಮರ ಕುಮಾರ್ ಖಂಡ್ರೆ, ಪುತ್ರಿಯರಾದ ಶಕುಂತಲಾ, ನಾಗಮ್ಮ, ಡಾ. ಆಶಾ, ಡಾ. ಶೋಭಾ, ಭಾರತಿ ಹಾಗೂ ಮೊಮ್ಮಕ್ಕಳಾದ ಡಾ. ಗುರುಪ್ರಸಾದ್ ಖಂಡ್ರೆ, ಸಂಸದ ಸಾಗರ್ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ, ಆರತಿ ಮಾಡಿದರು. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ..... ..... .......
ಭೀಮಣ್ಣನಿಲ್ಲದ ಭಾಲ್ಕಿಯಲ್ಲಿ ನೀರವ ಮೌನ: ಅಭಿಮಾನಿಗಳಿಂದ ಅಶ್ರುತರ್ಪಣ
==============
ಬೀದರ, ಜನವರಿ.17 (ಕರ್ನಾಟಕ ವಾರ್ತೆ):- ಶುಕ್ರವಾರ ರಾತ್ರಿ ಲಿಂಗೈಕ್ಯರಾದ ಸ್ವಾತಂತ್ರ್ಯ ಸೇನಾನಿ, ಏಕೀಕರಣದ ನೇತಾರ, ಕನ್ನಡ ಪ್ರೇಮಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಕರ್ಮಭೂಮಿ ಭಾಲ್ಕಿಯಲ್ಲಿ ಇಂದು ನೀರವ ಮೌನ ಆವರಿಸಿತ್ತು.
ತಮ್ಮ ಕ್ಷೇತ್ರ ಭಾಲ್ಕಿ ಮತ್ತು ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ರೈತರ ಕಲ್ಯಾಣಕ್ಕಾಗಿ, ಬಡವರ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಕರ್ಮಯೋಗಿ ಭೀಮಣ್ಣ ಖಂಡ್ರೆ ಅವರ ದರ್ಶನಕ್ಕೆ ಸಹಸ್ರಾರು ಜನರು ತಂಡೋಪ ತಂಡವಾಗಿ ಆಗಮಿಸಿ ಅಂತಿಮ ನಮನ ಸಲ್ಲಿಸಿ, ಅಶ್ರುತರ್ಪಣ ನೀಡಿದರು.
ಭಾಲ್ಕಿಯ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮಳಿಗೆಗಳನ್ನು ಮುಚ್ಚಿ ತಮ್ಮ ಕ್ಷೇತ್ರದ ಪ್ರಗತಿಗಾಗಿ ಹಗಲಿರುಳು ದುಡಿದ ಮೇರು ನಾಯಕನಿಗೆ ಗೌರವ ಸಲ್ಲಿಸಿದರು.
ಭೀಮಣ್ಣ ಪಾರ್ಥಿವ ಶರೀರಕ್ಕೆ ಮಹಾರತಿ:ಇಂದು ಬೆಳಗ್ಗೆ ಗಾಂಧಿಗAಜ್ ನ ಖಂಡ್ರೆ ನಿವಾಸದಲ್ಲಿ ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕುಟುಂಬದ ಸದಸ್ಯರು ಪಾರ್ಥಿವ ಶರೀರಕ್ಕೆ ಮಹಾರತಿ ಬೆಳಗಿದರು.
ಪವಿತ್ರ ಆತ್ಮವಿದ್ದ ದೇಹ ಶುದ್ಧಿಗಾಗಿ ಜಳಕ ಮಾಡಿಸಿ, ಲಿಂಗಪೂಜೆ ಮಾಡಿ, ಭಸ್ಮಧಾರಣೆ, ರುದ್ರಾಕ್ಷಿ ಮಾಲೆ ತೊಡಿಸಿ, ಧೂಪ, ದೀಪಾರತಿ, ಪಾದಪೂಜೆ ಮಾಡಿಸಿದರು. ಪುತ್ರರಾದ ಈಶ್ವರ ಬಿ ಖಂಡ್ರೆ, ಅಮರ ಕುಮಾರ್ ಖಂಡ್ರೆ, ಪುತ್ರಿಯರಾದ ಶಕುಂತಲಾ, ನಾಗಮ್ಮ, ಡಾ. ಆಶಾ, ಡಾ. ಶೋಭಾ, ಭಾರತಿ ಹಾಗೂ ಮೊಮ್ಮಕ್ಕಳಾದ ಡಾ. ಗುರುಪ್ರಸಾದ್ ಖಂಡ್ರೆ, ಸಂಸದ ಸಾಗರ್ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ, ಆರತಿ ಮಾಡಿದರು. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ..... ..... .......
नोएडा, 17 जनवरी 2026: नोएडा इंडोर स्टेडियम में शुक्रवार से शुरू हुई प्रो रेसलिंग लीग (पीडब्लूएल) 2026 के उद्घाटन मुकाबले में हरियाणा थंडर्स ने अपने अभियान की शानदार
शुरुआत करते हुए पंजाब रॉयल्स को 7–2 से करारी शिकस्त दी।
विभिन्न भार वर्गों में प्रभावशाली प्रदर्शन करते हुए हरियाणा थंडर्स ने शुरुआत में ही बढ़त बनाते हुए अंत तक मुकाबले को पूरी तरह नियंत्रण में बनाए रखा। बेहतरीन रणनीति और
आक्रामक खेल का शानदार मिश्रण पेश करते हुए टीम ने अपने खिताबी इरादों का स्पष्ट संकेत दिया। वहीं पंजाब रॉयल्स संघर्ष करते नजर आई।
मुकाबले की शुरुआत पुरुषों के 86 किग्रा वर्ग में अशिरोव अशरफ ने की, जिन्होंने कड़े मुकाबले में टारियल जी को 6–5 से हराकर टीम के लिए मजबूत आधार तैयार किया।
हालांकि पंजाब को पुरुषों के 74 किग्रा वर्ग में चंद्रमोहन की बदौलत जवाबी सफलता मिली, जिन्होंने परविंदर को 13–6 से पराजित किया, लेकिन इसके बाद हरियाणा थंडर्स ने दोबारा बढ़त
हासिल कर ली और फिर पीछे मुड़कर नहीं देखा।
रात का सबसे खास प्रदर्शन नेहा सांगवान का रहा, नेहा ने महिला 57 किग्रा वर्ग में पंजाब की कप्तान रोकसाना ज़सीना के खिलाफ 8–0 की शानदार जीत दर्ज की, जिसके लिए उन्हें ‘प्लेयर ऑफ द ..... ..... .......
शुरुआत करते हुए पंजाब रॉयल्स को 7–2 से करारी शिकस्त दी।
विभिन्न भार वर्गों में प्रभावशाली प्रदर्शन करते हुए हरियाणा थंडर्स ने शुरुआत में ही बढ़त बनाते हुए अंत तक मुकाबले को पूरी तरह नियंत्रण में बनाए रखा। बेहतरीन रणनीति और
आक्रामक खेल का शानदार मिश्रण पेश करते हुए टीम ने अपने खिताबी इरादों का स्पष्ट संकेत दिया। वहीं पंजाब रॉयल्स संघर्ष करते नजर आई।
मुकाबले की शुरुआत पुरुषों के 86 किग्रा वर्ग में अशिरोव अशरफ ने की, जिन्होंने कड़े मुकाबले में टारियल जी को 6–5 से हराकर टीम के लिए मजबूत आधार तैयार किया।
हालांकि पंजाब को पुरुषों के 74 किग्रा वर्ग में चंद्रमोहन की बदौलत जवाबी सफलता मिली, जिन्होंने परविंदर को 13–6 से पराजित किया, लेकिन इसके बाद हरियाणा थंडर्स ने दोबारा बढ़त
हासिल कर ली और फिर पीछे मुड़कर नहीं देखा।
रात का सबसे खास प्रदर्शन नेहा सांगवान का रहा, नेहा ने महिला 57 किग्रा वर्ग में पंजाब की कप्तान रोकसाना ज़सीना के खिलाफ 8–0 की शानदार जीत दर्ज की, जिसके लिए उन्हें ‘प्लेयर ऑफ द ..... ..... .......
प्रेस नोट
बिदर में एक मानसिक रोगी द्वारा चिकित्सीय लापरवाही का आरोप
कमलनगर / बिदर:
कमलनगर निवासी श्री गणेश कनाडे ने बिदर में प्रैक्टिस कर रही एक मनोचिकित्सक डॉक्टर के खिलाफ चिकित्सीय लापरवाही का आरोप लगाते हुए शिकायत दर्ज कराई है।
श्री कनाडे के अनुसार, कई वर्ष पहले उन्हें एंग्जायटी और पैनिक अटैक की समस्या हुई थी, जिसके उपचार के लिए उन्होंने माइंड केयर हॉस्पिटल, बिदर का रुख किया। उपचार के दौरान उनकी मुलाकात डॉ. श्वेता कुन्निकेरी से हुई, जो कथित रूप से सरकारी अस्पताल बिदर में भी सेवाएं दे रही हैं। ..... ..... .......
बिदर में एक मानसिक रोगी द्वारा चिकित्सीय लापरवाही का आरोप
कमलनगर / बिदर:
कमलनगर निवासी श्री गणेश कनाडे ने बिदर में प्रैक्टिस कर रही एक मनोचिकित्सक डॉक्टर के खिलाफ चिकित्सीय लापरवाही का आरोप लगाते हुए शिकायत दर्ज कराई है।
श्री कनाडे के अनुसार, कई वर्ष पहले उन्हें एंग्जायटी और पैनिक अटैक की समस्या हुई थी, जिसके उपचार के लिए उन्होंने माइंड केयर हॉस्पिटल, बिदर का रुख किया। उपचार के दौरान उनकी मुलाकात डॉ. श्वेता कुन्निकेरी से हुई, जो कथित रूप से सरकारी अस्पताल बिदर में भी सेवाएं दे रही हैं। ..... ..... .......
ಸಕಲ ಸರ್ಕಾರಿ ಗೌರವಗಳೊಂದಿಗೆ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ
===================
ಬೀದರ, ಜನವರಿ.17 (ಕರ್ನಾಟಕ ವಾರ್ತೆ):- ಮಾಜಿ ಸಚಿವರಾಗಿ, ಶಾಸಕರಾಗಿ ವಿಧಾನ ಪರಿಷತ್ ಸದಸ್ಯರಾಗಿ, ಸಭಾನಾಯಕರಾದ ಲೋಕನಾಯಕ ಭೀಮಣ್ಣ ಖಂಡ್ರೆ ಅವರು ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದAತೆ ಭಾಲ್ಕಿಯ ಚಿಕಲ್ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಶ್ರೀಮತಿ ಲಿಂಗೈಕ್ಯ ಲಕ್ಷಿö್ಮÃಬಾಯಿ ಅವರ ಸಮಾಧಿಯ ಪಕ್ಕದಲ್ಲಿ ಅಪಾರ ಜನಸ್ತೋಮದೊಂದಿಗೆ ಶನಿವಾರ ಸಂಜೆ ಜರುಗಿತು.
ಭೀಮಣ್ಣ ಖಂಡ್ರೆ ಅವರಿಗೆ 103 ವರ್ಷವಾಗಿದ್ದು, ವಯೋಸಹಜ ಅನಾರೋಗ್ಯದಿಂದ ಜನವರಿ.16 ರಂದು ನಿಧನ ಹೊಂದಿದ್ದರು. 1 ಬಾರಿ ಸಚಿವರಾಗಿ, 4 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿದ್ದರು.
ಶನಿವಾರ ಬೆಳಿಗ್ಗೆ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೆಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 3.30 ರಿಂದ ಭಾಲ್ಕಿಯ ಸ್ವಗೃಹದಿಂದ ಮೆರವಣಿಗೆ ಮೂಲಕ ಚಿಕಲ್ಚಂದ ರಸ್ತೆಯಲ್ಲಿನ ಶಾಂತಿಧಾಮಕ್ಕೆ ತಲುಪಿತು. ಸಂಜೆ ಅಂತಿಮ ವಿಧಿ ವಿಧಾನಗಳು ನಡೆದವು.
ಅಂತಿಮ ಸಂಸ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಸಂಪುಟದ ಸದಸ್ಯರು, ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರು ಸಾರ್ವಜನಿಕರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು. ಉಪಸ್ಥಿತರಿದ್ದರು.
ಇದೇ ವೇಳೆ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಕಾಶಿ ಜಗದ್ಗುರುಗಳು, ಇಳಕಲ್ ಸ್ವಾಮೀಜಿಗಳು, ಜಯಮೃತ್ಯುಂಜಯ ಸ್ವಾಮೀಜಿಗಳು, ಡಾ. ಬಸವಲಿಂಗ ಪಟ್ಟದೇವರು ಸೇರಿದಂತೆ ಜಿಲ್ಲೆ ಹಾಗೂ ನಾಡಿನ ಸಮಸ್ತ ಮಠಾಧೀಶರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ಆಶೀರ್ವಾದ ಹಾಗೂ ಗೌರವ ಸಲ್ಲಿಸಿದರು. ..... ..... .......
===================
ಬೀದರ, ಜನವರಿ.17 (ಕರ್ನಾಟಕ ವಾರ್ತೆ):- ಮಾಜಿ ಸಚಿವರಾಗಿ, ಶಾಸಕರಾಗಿ ವಿಧಾನ ಪರಿಷತ್ ಸದಸ್ಯರಾಗಿ, ಸಭಾನಾಯಕರಾದ ಲೋಕನಾಯಕ ಭೀಮಣ್ಣ ಖಂಡ್ರೆ ಅವರು ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದAತೆ ಭಾಲ್ಕಿಯ ಚಿಕಲ್ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಶ್ರೀಮತಿ ಲಿಂಗೈಕ್ಯ ಲಕ್ಷಿö್ಮÃಬಾಯಿ ಅವರ ಸಮಾಧಿಯ ಪಕ್ಕದಲ್ಲಿ ಅಪಾರ ಜನಸ್ತೋಮದೊಂದಿಗೆ ಶನಿವಾರ ಸಂಜೆ ಜರುಗಿತು.
ಭೀಮಣ್ಣ ಖಂಡ್ರೆ ಅವರಿಗೆ 103 ವರ್ಷವಾಗಿದ್ದು, ವಯೋಸಹಜ ಅನಾರೋಗ್ಯದಿಂದ ಜನವರಿ.16 ರಂದು ನಿಧನ ಹೊಂದಿದ್ದರು. 1 ಬಾರಿ ಸಚಿವರಾಗಿ, 4 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿದ್ದರು.
ಶನಿವಾರ ಬೆಳಿಗ್ಗೆ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೆಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 3.30 ರಿಂದ ಭಾಲ್ಕಿಯ ಸ್ವಗೃಹದಿಂದ ಮೆರವಣಿಗೆ ಮೂಲಕ ಚಿಕಲ್ಚಂದ ರಸ್ತೆಯಲ್ಲಿನ ಶಾಂತಿಧಾಮಕ್ಕೆ ತಲುಪಿತು. ಸಂಜೆ ಅಂತಿಮ ವಿಧಿ ವಿಧಾನಗಳು ನಡೆದವು.
ಅಂತಿಮ ಸಂಸ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಸಂಪುಟದ ಸದಸ್ಯರು, ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರು ಸಾರ್ವಜನಿಕರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು. ಉಪಸ್ಥಿತರಿದ್ದರು.
ಇದೇ ವೇಳೆ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಕಾಶಿ ಜಗದ್ಗುರುಗಳು, ಇಳಕಲ್ ಸ್ವಾಮೀಜಿಗಳು, ಜಯಮೃತ್ಯುಂಜಯ ಸ್ವಾಮೀಜಿಗಳು, ಡಾ. ಬಸವಲಿಂಗ ಪಟ್ಟದೇವರು ಸೇರಿದಂತೆ ಜಿಲ್ಲೆ ಹಾಗೂ ನಾಡಿನ ಸಮಸ್ತ ಮಠಾಧೀಶರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ಆಶೀರ್ವಾದ ಹಾಗೂ ಗೌರವ ಸಲ್ಲಿಸಿದರು. ..... ..... .......
ब्रेकिंग न्यूज़ | बस्ती
बोर्ड परीक्षा पर सख्त नजर — अफसरों की अचानक दस्तक से परीक्षा केंद्रों में मचा हड़कंप।
http://www.ucpvoicenews.com/viewnewsad.php?link=1771418227
जनपद बस्ती में हाईस्कूल एवं इंटरमीडिएट बोर्ड परीक्षा को नकलविहीन और शांतिपूर्ण ढंग से संपन्न कराने के लिए प्रशासन पूरी तरह एक्शन मोड में नजर आया।
मंगलवार को अपर जिलाधिकारी बस्ती और अपर पुलिस अधीक्षक बस्ती श्यामकांत ने उपजिलाधिकारी सदर के साथ शहर क्षेत्र के कई परीक्षा केंद्रों का औचक निरीक्षण किया। ..... ..... .......
बोर्ड परीक्षा पर सख्त नजर — अफसरों की अचानक दस्तक से परीक्षा केंद्रों में मचा हड़कंप।
http://www.ucpvoicenews.com/viewnewsad.php?link=1771418227
जनपद बस्ती में हाईस्कूल एवं इंटरमीडिएट बोर्ड परीक्षा को नकलविहीन और शांतिपूर्ण ढंग से संपन्न कराने के लिए प्रशासन पूरी तरह एक्शन मोड में नजर आया।
मंगलवार को अपर जिलाधिकारी बस्ती और अपर पुलिस अधीक्षक बस्ती श्यामकांत ने उपजिलाधिकारी सदर के साथ शहर क्षेत्र के कई परीक्षा केंद्रों का औचक निरीक्षण किया। ..... ..... .......
आज दिनांक 28-01-2026 को ग्राम - ढोगही में गन्ना की वैज्ञानिक ढंग से खेती करने वाले चाणक्य किसान सेवा संस्थान- गोंडा के अध्यक्ष एवं प्रगतिशील कृषक श्री शुक्ला प्रसाद शुक्ला जी के प्लाट का निरीक्षण ज्येष्ठ गन्ना विकास निरीक्षक - बलरामपुर श्री संजय कुमार सिंह द्वारा किया गया प्लाट पर गन्ना+चना, गन्ना+मटर, गन्ना+ लाही, गन्ना की उन्नतिशील प्रजातियों, कृषि यंत्रों, वर्मी कम्पोस्ट प्लांट, ड्रिप इरिगेशन आदि का अवलोकन किया गया, ग्राम - ढोंगही में महिला स्वयं सहायता समूह द्वारा संचालित "अभिनव महिला स्वयं सहायता समूह" के सीडलिंग उत्पादन में महिला पदाधिकारियों को प्रशिक्षण देकर प्रोत्साहित किया, प्रशिक्षण शिविर एवं प्लाट पर कई प्रगतिशील कृषकों सहित गन्ना पर्यवेक्षक बृजकिशोर मिश्रा, दीनानाथ यादव, कृष्ण चंद्र चौधरी गन्ना विकास परिषद -बलरामपुर उपस्थित रहे।
मैं देश में कुछ भी गलत नहीं होने दूंगा
“मैं देश में कुछ भी गलत नहीं होने दूंगा” — यह केवल एक वाक्य नहीं, बल्कि एक संकल्प, एक जिम्मेदारी और एक जागरूक नागरिक का कर्तव्य है। जब कोई व्यक्ति इस विचार को अपनाता है, तो वह पूरे समाज और देश के उज्ज्वल भविष्य की दिशा में एक मजबूत कदम बढ़ाता है।
आज देश अनेक चुनौतियों से गुजर रहा है—भ्रष्टाचार, बेरोजगारी, अपराध, सामाजिक असमानता और नैतिक मूल्यों में गिरावट। इन समस्याओं का समाधान केवल सरकार या किसी एक संस्था के भरोसे नहीं छोड़ा जा सकता। हर नागरिक की सक्रिय भागीदारी ही देश को सही दिशा दे सकती है। यदि हर व्यक्ति यह ठान ले कि वह गलत का साथ नहीं देगा, तो परिवर्तन निश्चित है।
इसी सोच को आगे बढ़ाते हुए विनय बिरादर ( यूनिवर्स सिटीजन पार्टी के अध्यक्ष ) ने भी समाज में जागरूकता लाने और लोगों को जिम्मेदार नागरिक बनने के लिए प्रेरित किया है। उनका मानना है कि जब तक आम जनता खुद गलत के खिलाफ खड़ी नहीं होगी, तब तक सच्चा बदलाव संभव नहीं है। उनका यह दृष्टिकोण युवाओं और समाज के हर वर्ग के लिए एक प्रेरणा है।
..... ..... .......
“मैं देश में कुछ भी गलत नहीं होने दूंगा” — यह केवल एक वाक्य नहीं, बल्कि एक संकल्प, एक जिम्मेदारी और एक जागरूक नागरिक का कर्तव्य है। जब कोई व्यक्ति इस विचार को अपनाता है, तो वह पूरे समाज और देश के उज्ज्वल भविष्य की दिशा में एक मजबूत कदम बढ़ाता है।
आज देश अनेक चुनौतियों से गुजर रहा है—भ्रष्टाचार, बेरोजगारी, अपराध, सामाजिक असमानता और नैतिक मूल्यों में गिरावट। इन समस्याओं का समाधान केवल सरकार या किसी एक संस्था के भरोसे नहीं छोड़ा जा सकता। हर नागरिक की सक्रिय भागीदारी ही देश को सही दिशा दे सकती है। यदि हर व्यक्ति यह ठान ले कि वह गलत का साथ नहीं देगा, तो परिवर्तन निश्चित है।
इसी सोच को आगे बढ़ाते हुए विनय बिरादर ( यूनिवर्स सिटीजन पार्टी के अध्यक्ष ) ने भी समाज में जागरूकता लाने और लोगों को जिम्मेदार नागरिक बनने के लिए प्रेरित किया है। उनका मानना है कि जब तक आम जनता खुद गलत के खिलाफ खड़ी नहीं होगी, तब तक सच्चा बदलाव संभव नहीं है। उनका यह दृष्टिकोण युवाओं और समाज के हर वर्ग के लिए एक प्रेरणा है।
..... ..... .......
Huge Congratulations to @aaryan_varshney for becoming India's 92nd Grandmaster!
--
#bidardistrictchessassociation #bidarchess #ratedtournaments #shatranjrating #fiderating #rapid #blitz #classical #randomchess #chess960
--
#bidardistrictchessassociation #bidarchess #ratedtournaments #shatranjrating #fiderating #rapid #blitz #classical #randomchess #chess960
Noida (Uttar Pradesh) [India], January 18, 2026: Haryana Thunders continued their impressive start to the Pro Wrestling League 2026 season, registering a solid 6–3 victory over Delhi Dangal Warriors in Match 5 at the Noida Indoor Stadium on Saturday.
Building on their opening-day momentum, Haryana Thunders delivered a strong all-round performance, combining explosive technical wins with composed tactical bouts to stay in control for most of the evening.
Delhi Dangal Warriors fought hard and picked up crucial points, but Haryana’s depth across weight categories ultimately proved decisive.
The game got underway with a closely contested women’s 76kg bout, where Kajal edged past Anastasia A 6–5 to give Haryana an early boost.
..... ..... .......
Building on their opening-day momentum, Haryana Thunders delivered a strong all-round performance, combining explosive technical wins with composed tactical bouts to stay in control for most of the evening.
Delhi Dangal Warriors fought hard and picked up crucial points, but Haryana’s depth across weight categories ultimately proved decisive.
The game got underway with a closely contested women’s 76kg bout, where Kajal edged past Anastasia A 6–5 to give Haryana an early boost.
..... ..... .......
ಲೋಕ ನಾಯಕ ಡಾ. ಭೀಮಣ್ಣ ಖಂಡ್ರೆ ನಿಧನಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸಂತಾಪ
ಬೀದರ್ :
ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರಾದ ಡಾ. ಭೀಮಣ್ಣ ಖಂಡ್ರೆ ಅವರು ನಿಧನರಾಗಿದ್ದು, ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ವಲಯಕ್ಕೆ ತೀವ್ರ ನಷ್ಟವಾಗಿದೆ ಎಂದು ಅಖಿಲ್ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ಕುಲಕರ್ಣಿ ಹುಮನಾಬಾದ . ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ್ ಕುಲಕರ್ಣಿ ಕೊಳಾರ, ಜಿಲ್ಲಾ ಸಂಚಾಲಕರಾದ ರಾಜೇಶ್ ಕುಲಕರ್ಣಿ ಹಳ್ಳಿಖೇಡ್. ಮಹಿಳಾ ಜಿಲ್ಲಾ ಸಂಚಾಲಕರಾದ ರೇಖಾ ಕುಲಕರ್ಣಿ. ರಾಜ್ಯ ಪ್ರತಿನಿಧಿ ಸುನಿಲ್ ಕುಲಕರ್ಣಿ ಅವರು ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಡಾ. ಖಂಡ್ರೆ ಅವರು ಶಾಸಕರಾಗಿ, ಸಚಿವರಾಗಿ ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು. ಕಲ್ಯಾಣ ಕರ್ನಾಟಕದ ಭಾಗಗಳು ಕರ್ನಾಟಕದಲ್ಲೇ ಉಳಿಯಲು ಅವರು ಅವಿರತವಾಗಿ ಶ್ರಮಿಸಿದ್ದರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ತಮ್ಮದೆ ಆದ ಅಪಾರ ಕೊಡಗೆ ನೀಡಿದ್ದರು.
ಶರಣ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಸೇವೆಯಲ್ಲಿ ತೊಡಗಿದ್ದ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಡಾ. ಖಂಡ್ರೆ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿj ದೇವರು ನೀಡಲಿ ಎಂದು ಅಖಿಲ್ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು. ಸರ್ವ ಸದಸ್ಯರು ಪ್ರಾರ್ಥಿಸಿದ್ದಾರೆ.
ಬೀದರ್ :
ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರಾದ ಡಾ. ಭೀಮಣ್ಣ ಖಂಡ್ರೆ ಅವರು ನಿಧನರಾಗಿದ್ದು, ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ವಲಯಕ್ಕೆ ತೀವ್ರ ನಷ್ಟವಾಗಿದೆ ಎಂದು ಅಖಿಲ್ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ಕುಲಕರ್ಣಿ ಹುಮನಾಬಾದ . ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ್ ಕುಲಕರ್ಣಿ ಕೊಳಾರ, ಜಿಲ್ಲಾ ಸಂಚಾಲಕರಾದ ರಾಜೇಶ್ ಕುಲಕರ್ಣಿ ಹಳ್ಳಿಖೇಡ್. ಮಹಿಳಾ ಜಿಲ್ಲಾ ಸಂಚಾಲಕರಾದ ರೇಖಾ ಕುಲಕರ್ಣಿ. ರಾಜ್ಯ ಪ್ರತಿನಿಧಿ ಸುನಿಲ್ ಕುಲಕರ್ಣಿ ಅವರು ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಡಾ. ಖಂಡ್ರೆ ಅವರು ಶಾಸಕರಾಗಿ, ಸಚಿವರಾಗಿ ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು. ಕಲ್ಯಾಣ ಕರ್ನಾಟಕದ ಭಾಗಗಳು ಕರ್ನಾಟಕದಲ್ಲೇ ಉಳಿಯಲು ಅವರು ಅವಿರತವಾಗಿ ಶ್ರಮಿಸಿದ್ದರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ತಮ್ಮದೆ ಆದ ಅಪಾರ ಕೊಡಗೆ ನೀಡಿದ್ದರು.
ಶರಣ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಸೇವೆಯಲ್ಲಿ ತೊಡಗಿದ್ದ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಡಾ. ಖಂಡ್ರೆ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿj ದೇವರು ನೀಡಲಿ ಎಂದು ಅಖಿಲ್ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು. ಸರ್ವ ಸದಸ್ಯರು ಪ್ರಾರ್ಥಿಸಿದ್ದಾರೆ.
ಮುಹಮ್ಮದ ಸಲಾಹೂÃದ್ದಿನ್ ಫರ್ಹಾನ್ಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಫಾತಿಮಾ ಶೇಖ್
ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ
ಬೀದರ: ಜ. ೧೬- ಕರ್ನಾಟಕ ಶಿಕ್ಷಕರ ಸಂಘ ಮಂಡಳಿ ಧಾರವಾಡ ಹಾಗೂ ಕಲ್ಯಾಣ ಕರ್ನಾಟಕ
ಪ್ರೌಢಶಾಲಾ ಶಿಕ್ಷಕರ ಸಂಘ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ, ಸಮಾಜ ಸುಧಾರಕಿ
ಫಾತಿಮಾ ಶೇಖ್, ಸಾವಿತ್ರಿಬಾಯಿ ಫುಲೆ ಮತ್ತು ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಅವರ
ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೀದರನ ಪ್ರತಾಪ ನಗರದ ಸರ್ಕಾರಿ ನೌಕರರ ಭವನದಲ್ಲಿ
ಫಾತಿಮಾ ಶೇಖ್ ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು
ಆಚರಿಸಲಾಯಿತು. ಈ ಸಮಾರಂಭದಲ್ಲಿ ಶ್ರೀ ಮುಹಮ್ಮದ ಸಲಾಹೂÃದ್ದಿನ್ ಫರ್ಹಾನ್ ..... ..... .......
ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ
ಬೀದರ: ಜ. ೧೬- ಕರ್ನಾಟಕ ಶಿಕ್ಷಕರ ಸಂಘ ಮಂಡಳಿ ಧಾರವಾಡ ಹಾಗೂ ಕಲ್ಯಾಣ ಕರ್ನಾಟಕ
ಪ್ರೌಢಶಾಲಾ ಶಿಕ್ಷಕರ ಸಂಘ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ, ಸಮಾಜ ಸುಧಾರಕಿ
ಫಾತಿಮಾ ಶೇಖ್, ಸಾವಿತ್ರಿಬಾಯಿ ಫುಲೆ ಮತ್ತು ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಅವರ
ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೀದರನ ಪ್ರತಾಪ ನಗರದ ಸರ್ಕಾರಿ ನೌಕರರ ಭವನದಲ್ಲಿ
ಫಾತಿಮಾ ಶೇಖ್ ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು
ಆಚರಿಸಲಾಯಿತು. ಈ ಸಮಾರಂಭದಲ್ಲಿ ಶ್ರೀ ಮುಹಮ್ಮದ ಸಲಾಹೂÃದ್ದಿನ್ ಫರ್ಹಾನ್ ..... ..... .......
🚀 Launching Now: www.KhabarOnline.top
News on Your Fingertips | खबर उंगलियों पर
We are excited to announce the launch of KhabarOnline.top, a universal digital platform where anyone can post information freely, instantly, and securely.
Whether it is news, advertisements, or public information — your voice matters, and your privacy is respected.
..... ..... .......
News on Your Fingertips | खबर उंगलियों पर
We are excited to announce the launch of KhabarOnline.top, a universal digital platform where anyone can post information freely, instantly, and securely.
Whether it is news, advertisements, or public information — your voice matters, and your privacy is respected.
..... ..... .......
ಚಿತ್ರ
ಬೀದರ್ನ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು
ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಮಹಿಳಾ ದಿನಾಚರಣೆ
ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ
ಬೀದರ್: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಉದ್ಯಮಿ ನಾಗಮಣಿ ಕೊಳಾರ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ..... ..... .......
ಬೀದರ್ನ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು
ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಮಹಿಳಾ ದಿನಾಚರಣೆ
ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ
ಬೀದರ್: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಉದ್ಯಮಿ ನಾಗಮಣಿ ಕೊಳಾರ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ..... ..... .......
लखीमपुर खीरी कोतवाली फूलबेहड़ के कोतवाल संतोष कुमार सिंह के नेतृत्व में संपन्न हुआ समाधान दिवस ,
फरियादियों की फरियाद सुन करके तुरंत विधिक कार्यवाही करने का दिया आदेश ,
जिसमें मौजूद रहे उ0नि0 निरीक्षक अशोक कुमार यादव व कानूनगो व लेखपाल भी रहे मौजूद,
शांतिपूर्ण ढंग से संपन्न कराया गया समाधान दिवस .
फरियादियों की फरियाद सुन करके तुरंत विधिक कार्यवाही करने का दिया आदेश ,
जिसमें मौजूद रहे उ0नि0 निरीक्षक अशोक कुमार यादव व कानूनगो व लेखपाल भी रहे मौजूद,
शांतिपूर्ण ढंग से संपन्न कराया गया समाधान दिवस .
ಚಿತ್ರ
ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ನಿಯೋಗದಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ
ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ
ಬೀದರ್: ಸರ್ಕಾರಿ ಪಾಲಿಟೆಕ್ನಿಕ್ಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ. ..... ..... .......
ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ನಿಯೋಗದಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ
ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ
ಬೀದರ್: ಸರ್ಕಾರಿ ಪಾಲಿಟೆಕ್ನಿಕ್ಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಅತಿಥಿ ಉಪನ್ಯಾಸಕರ ಸಂಘ ಒತ್ತಾಯಿಸಿದೆ. ..... ..... .......
''श्री गणेशाय नमः'' ।। श्री : ।। “नमश्चण्डिकायै नमः”
सर्वमङ्गलमाङ्गल्ये शिवे सर्वार्थसाधिके,
शरण्ये त्र्यम्बके गौरी नारायणि नमोऽस्तुते॥
॥ शुभ सूचना ॥
चैत्र नवरात्र नवसंवत्सर के पावन शुभ अवसर पर दिनांक 19 मार्च से 26 मार्च 2026 के मध्य
श्री श्री दिव्य नवचण्डी पंचकुण्डीय हवनात्मक यज्ञ एवं मनोकामना कलश स्थापना
..... ..... .......
सर्वमङ्गलमाङ्गल्ये शिवे सर्वार्थसाधिके,
शरण्ये त्र्यम्बके गौरी नारायणि नमोऽस्तुते॥
॥ शुभ सूचना ॥
चैत्र नवरात्र नवसंवत्सर के पावन शुभ अवसर पर दिनांक 19 मार्च से 26 मार्च 2026 के मध्य
श्री श्री दिव्य नवचण्डी पंचकुण्डीय हवनात्मक यज्ञ एवं मनोकामना कलश स्थापना
..... ..... .......
लक्ष्मी नारायण पूर्व जनसत्ता दल पार्टी विधायक प्रत्याशी विधानसभा 254 फाफामऊ 26 जनवरी एवं नववर्ष की सभी जनपद वासियों को बहुत सारी शुभकामनाए
महेंद्र कुमार की खास रिपोर्ट
महेंद्र कुमार की खास रिपोर्ट
ಟೋ ಶಿರ್ಷಿಕೆ
==========
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ರವಿವಾರದಂದು ನೌಬಾದನ ಸರ್ಕಾರಿ ಪ್ರಥಮ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಬೀದರ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರೋತ್ಸಾಹಧನಕ್ಕಾಗಿ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
===============
ಬೀದರ, ಜನವರಿ.19 (ಕರ್ನಾಟಕ ವಾರ್ತೆ):- 2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2024ನೇ ಕ್ಯಾಲೆಂಡರ್ ವರ್ಷದಲ್ಲಿ )01-01-2024 ರಿಂದ 31-12-2024) ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೀದರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳುಗೆ ಅರ್ಜಿಗಳನ್ನು ಅಧಿಕೃತ ಜಾಲತಾನ https://sevasindhu.karnataka.gov.in ಮೂಲಕ ದಿನಾಂಕ: 31-01-2026 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ..... ..... .......
==========
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ರವಿವಾರದಂದು ನೌಬಾದನ ಸರ್ಕಾರಿ ಪ್ರಥಮ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಬೀದರ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರೋತ್ಸಾಹಧನಕ್ಕಾಗಿ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
===============
ಬೀದರ, ಜನವರಿ.19 (ಕರ್ನಾಟಕ ವಾರ್ತೆ):- 2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ 2024ನೇ ಕ್ಯಾಲೆಂಡರ್ ವರ್ಷದಲ್ಲಿ )01-01-2024 ರಿಂದ 31-12-2024) ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೀದರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕ್ರೀಡಾಪಟುಗಳುಗೆ ಅರ್ಜಿಗಳನ್ನು ಅಧಿಕೃತ ಜಾಲತಾನ https://sevasindhu.karnataka.gov.in ಮೂಲಕ ದಿನಾಂಕ: 31-01-2026 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ..... ..... .......
Gregorian DATE: 15-02-2026 : रविवार
HUMANITY DATE : 1095740/35 : परिणाम दिवस
TIMINGS : From 10:30 Am to 8:00 Pm
===========================================
NOKIN RATED TOURNAMENT * EVERY SUNDAY *
So Participate in following Tournaments.
..... ..... .......
HUMANITY DATE : 1095740/35 : परिणाम दिवस
TIMINGS : From 10:30 Am to 8:00 Pm
===========================================
NOKIN RATED TOURNAMENT * EVERY SUNDAY *
So Participate in following Tournaments.
..... ..... .......
🌍 Future Vision for Every Citizen
कल्पना कीजिए एक ऐसे भविष्य की—
जहाँ हर नागरिक के पास अपना फ्लैट हो।
हर अपार्टमेंट के सामने ग्रीन ग्राउंड, पार्क और स्विमिंग पूल हो।
जहाँ आधुनिक तकनीक के साथ फ्लाइंग कार हर नागरिक के लिए उपलब्ध हो।
और केवल इतना ही नहीं— ..... ..... .......
कल्पना कीजिए एक ऐसे भविष्य की—
जहाँ हर नागरिक के पास अपना फ्लैट हो।
हर अपार्टमेंट के सामने ग्रीन ग्राउंड, पार्क और स्विमिंग पूल हो।
जहाँ आधुनिक तकनीक के साथ फ्लाइंग कार हर नागरिक के लिए उपलब्ध हो।
और केवल इतना ही नहीं— ..... ..... .......
*नेपाल सीमा पर सघन चेकिंग अभियान चलाया गया
*रिपोर्ट जयप्रकाश यादव ब्यूरो हेड उत्तर
2079 वाहन चेक, 464 का चालान, तो वहीं 7 वाहन हुई सीज
गोरखपुर/ नेपाल सीमा से जुड़े जनपदों में सुरक्षा व्यवस्था को और अधिक सुदृढ़ करने के उद्देश्य से अपर पुलिस महानिदेशक, गोरखपुर जोन मुथा अशोक जैन के निर्देश पर 15 जनवरी 2026 को विशेष सघन चेकिंग अभियान चलाया गया। यह अभियान जोन के अंतर्गत आने वाले नेपाल बॉर्डर से सटे सभी जनपदों के सीमावर्ती थानों में एक साथ संचालित किया गया। ..... ..... .......
*रिपोर्ट जयप्रकाश यादव ब्यूरो हेड उत्तर
2079 वाहन चेक, 464 का चालान, तो वहीं 7 वाहन हुई सीज
गोरखपुर/ नेपाल सीमा से जुड़े जनपदों में सुरक्षा व्यवस्था को और अधिक सुदृढ़ करने के उद्देश्य से अपर पुलिस महानिदेशक, गोरखपुर जोन मुथा अशोक जैन के निर्देश पर 15 जनवरी 2026 को विशेष सघन चेकिंग अभियान चलाया गया। यह अभियान जोन के अंतर्गत आने वाले नेपाल बॉर्डर से सटे सभी जनपदों के सीमावर्ती थानों में एक साथ संचालित किया गया। ..... ..... .......
शहीद सूबेदार मेजर कलेक्टर प्रसाद शर्मा की पुण्यतिथि पर सेवा और संकल्प का संदेश
गोरखपुर। भारतीय सेना के शहीद सूबेदार मेजर कलेक्टर प्रसाद शर्मा की पुण्यतिथि गोरखपुर में श्रद्धा, सम्मान और सेवा भाव के साथ मनाई गई। इस अवसर पर उनके द्वितीय पुत्र सत्यजीत कुमार (सौरभ शर्मा) अपनी पत्नी श्रीमती नीतू शर्मा, बच्चे अन्वी शर्मा व प्रांशी, भाभी रंजना शर्मा, भतीजी यशिका शर्मा, अध्या शर्मा एवं आराध्य शर्मा सहित अन्य परिजनों के साथ अनाथ आश्रम पहुँचे और वहाँ रह रहे बच्चों की सेवा की।
कार्यक्रम के दौरान आश्रम में रहने वाले बच्चों को भोजन सामग्री, खाने-पीने का सामान वितरित किया गया तथा ठंड को देखते हुए कंबलों का भी वितरण किया गया। शहीद के परिजनों ने बच्चों के साथ समय बिताया, उनका हालचाल जाना और उन्हें स्नेह व आत्मीयता प्रदान की। इस दौरान उपस्थित लोगों ने शहीद कलेक्टर प्रसाद शर्मा के चित्र पर पुष्प अर्पित कर भावभीनी श्रद्धांजलि दी।
बताया गया कि शहीद सूबेदार मेजर कलेक्टर प्रसाद शर्मा वर्ष 2008 में जम्मू-कश्मीर के उधमपुर में देश की सेवा करते हुए वीरगति को प्राप्त हुए थे। उन्होंने भारतीय सेना में रहते हुए अदम्य साहस, कर्तव्यनिष्ठा और देशभक्ति का परिचय दिया। उनकी शहादत आज भी लोगों के लिए प्रेरणा का स्रोत बनी हुई है।
शहीद के परिजनों ने बताया कि उनकी पुण्यतिथि बीते 18 वर्षों से लगातार इसी तरह जरूरतमंदों की सेवा करते हुए मनाई जाती है। परिवार का मानना है कि शहीद की सच्ची श्रद्धांजलि समाज के कमजोर और जरूरतमंद वर्ग की मदद करने में ही है। इसी संकल्प के तहत हर वर्ष अनाथ बच्चों, गरीबों और असहाय लोगों के बीच सहायता सामग्री वितरित की जाती है।
कार्यक्रम में मौजूद लोगों ने इस सेवा भाव को नमन करते हुए कहा कि ऐसे आयोजन समाज में सकारात्मक संदेश देते हैं और नई पीढ़ी को देशसेवा व मानव सेवा के लिए प्रेरित करते हैं। शहीद सूबेदार मेजर कलेक्टर प्रसाद शर्मा की पुण्यतिथि पर किया गया यह सेवा कार्य उनके बलिदान को सच्ची श्रद्धांजलि के रूप में याद किया गया।
गोरखपुर। भारतीय सेना के शहीद सूबेदार मेजर कलेक्टर प्रसाद शर्मा की पुण्यतिथि गोरखपुर में श्रद्धा, सम्मान और सेवा भाव के साथ मनाई गई। इस अवसर पर उनके द्वितीय पुत्र सत्यजीत कुमार (सौरभ शर्मा) अपनी पत्नी श्रीमती नीतू शर्मा, बच्चे अन्वी शर्मा व प्रांशी, भाभी रंजना शर्मा, भतीजी यशिका शर्मा, अध्या शर्मा एवं आराध्य शर्मा सहित अन्य परिजनों के साथ अनाथ आश्रम पहुँचे और वहाँ रह रहे बच्चों की सेवा की।
कार्यक्रम के दौरान आश्रम में रहने वाले बच्चों को भोजन सामग्री, खाने-पीने का सामान वितरित किया गया तथा ठंड को देखते हुए कंबलों का भी वितरण किया गया। शहीद के परिजनों ने बच्चों के साथ समय बिताया, उनका हालचाल जाना और उन्हें स्नेह व आत्मीयता प्रदान की। इस दौरान उपस्थित लोगों ने शहीद कलेक्टर प्रसाद शर्मा के चित्र पर पुष्प अर्पित कर भावभीनी श्रद्धांजलि दी।
बताया गया कि शहीद सूबेदार मेजर कलेक्टर प्रसाद शर्मा वर्ष 2008 में जम्मू-कश्मीर के उधमपुर में देश की सेवा करते हुए वीरगति को प्राप्त हुए थे। उन्होंने भारतीय सेना में रहते हुए अदम्य साहस, कर्तव्यनिष्ठा और देशभक्ति का परिचय दिया। उनकी शहादत आज भी लोगों के लिए प्रेरणा का स्रोत बनी हुई है।
शहीद के परिजनों ने बताया कि उनकी पुण्यतिथि बीते 18 वर्षों से लगातार इसी तरह जरूरतमंदों की सेवा करते हुए मनाई जाती है। परिवार का मानना है कि शहीद की सच्ची श्रद्धांजलि समाज के कमजोर और जरूरतमंद वर्ग की मदद करने में ही है। इसी संकल्प के तहत हर वर्ष अनाथ बच्चों, गरीबों और असहाय लोगों के बीच सहायता सामग्री वितरित की जाती है।
कार्यक्रम में मौजूद लोगों ने इस सेवा भाव को नमन करते हुए कहा कि ऐसे आयोजन समाज में सकारात्मक संदेश देते हैं और नई पीढ़ी को देशसेवा व मानव सेवा के लिए प्रेरित करते हैं। शहीद सूबेदार मेजर कलेक्टर प्रसाद शर्मा की पुण्यतिथि पर किया गया यह सेवा कार्य उनके बलिदान को सच्ची श्रद्धांजलि के रूप में याद किया गया।
सागर खंड्रे और रहीम खान को तुरंत इस्तीफा देना चाहिए
बीदर जिले की जनता आज गंभीर सवाल पूछ रही है। लगातार सामने आ रहे मुद्दों और जनहित से जुड़े मामलों ने लोगों के बीच गहरी चिंता पैदा की है। लोकतंत्र में जनता की आवाज सबसे ऊपर होती है, और जब जनता का विश्वास कमजोर होने लगता है, तब बदलाव जरूरी हो जाती है।
आज जरूरत है पारदर्शिता और नैतिक जिम्मेदारी की। यदि जनप्रतिनिधि पर गंभीर आरोप या विवाद खड़े होते हैं, तो लोकतांत्रिक परंपरा यही कहती है कि वह पद छोड़ दे । यही जनता के विश्वास को बनाए रखने और लोकतंत्र को बेहतर बनाने का सबसे सही तरीका है।
इसी कारण हम सागर खंड्रे और रहीम खान को तुरंत इस्तीफा दे देना चाहीए या फिर जनता को जबरदस्ती इस्तिफा ले लेना चाहिए , ताकि जन कल्याण कार्य हो सके ।
अब बहुत हो चुका।
जनता को न्याय चाहिए।
— विनय बिरादर
बीदर जिले की जनता आज गंभीर सवाल पूछ रही है। लगातार सामने आ रहे मुद्दों और जनहित से जुड़े मामलों ने लोगों के बीच गहरी चिंता पैदा की है। लोकतंत्र में जनता की आवाज सबसे ऊपर होती है, और जब जनता का विश्वास कमजोर होने लगता है, तब बदलाव जरूरी हो जाती है।
आज जरूरत है पारदर्शिता और नैतिक जिम्मेदारी की। यदि जनप्रतिनिधि पर गंभीर आरोप या विवाद खड़े होते हैं, तो लोकतांत्रिक परंपरा यही कहती है कि वह पद छोड़ दे । यही जनता के विश्वास को बनाए रखने और लोकतंत्र को बेहतर बनाने का सबसे सही तरीका है।
इसी कारण हम सागर खंड्रे और रहीम खान को तुरंत इस्तीफा दे देना चाहीए या फिर जनता को जबरदस्ती इस्तिफा ले लेना चाहिए , ताकि जन कल्याण कार्य हो सके ।
अब बहुत हो चुका।
जनता को न्याय चाहिए।
— विनय बिरादर
👉 “क्या आप जानते हैं? बाल गंगाधर तिलक कि मदद से भारत का पहला संविधान लिखा गया ।”
✔️ 1895 में भारत के लिए संविधान का प्रारूप (ड्राफ्ट) तैयार किया गया " स्वराज बिल ",
✔️ 113 अनुच्छेद लिखे .
https://politicsforindia.com/2-making-of-the-indian-constitution-psir/
https://www.dailyexcelsior.com/a-peep-into-history-of-indian-constitution/#:~:text=The%20first%20non%2Dofficial%20attempt,of%20the%20local%20legislative%20council. ..... ..... .......
✔️ 1895 में भारत के लिए संविधान का प्रारूप (ड्राफ्ट) तैयार किया गया " स्वराज बिल ",
✔️ 113 अनुच्छेद लिखे .
https://politicsforindia.com/2-making-of-the-indian-constitution-psir/
https://www.dailyexcelsior.com/a-peep-into-history-of-indian-constitution/#:~:text=The%20first%20non%2Dofficial%20attempt,of%20the%20local%20legislative%20council. ..... ..... .......
ನಿμÉೀಧಿತ ಚೀನಾ ಮಾಂಜಾ ದಾರದಿಂದ ಬೈಕ್ ಸವಾರ ಸಾವು:
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸಾಂತ್ವನ
===================
ಬೀದರ, ಜನವರಿ.16 (ಕರ್ನಾಟಕ ವಾರ್ತೆ):- ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ನಿμÉೀಧಿತ ಚೀನಾ ತಯಾರಿಕೆಯ ಮಾಂಜಾ ದಾರ ಬಳಕೆಯಿಂದ, ರಾಷ್ಟ್ರೀಯ ಹೆದ್ದಾರಿ–65ರ ನಿರ್ಣಾ ಕ್ರಾಸ್ ಸಮೀಪ ದ್ವಿಚಕ್ರ ವಾಹನ ಸವಾರರಾದ ಸಂಜುಕುಮಾರ್ ಗುಂಡಪ್ಪ ಹೊಸಮನಿ (ನಿವಾಸಿ : ಬಂಬುಳಗಿ ಗ್ರಾಮ, ಬೀದರ್ ತಾಲ್ಲೂಕು) ಅವರು ಮಾಂಜಾ ದಾರಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಸಚಿವರು ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಧನ ಸಹಾಯ ನೀಡಿದ್ದು, ಸರ್ಕಾರದ ಕಡೆಯಿಂದಲೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ನಿμÉೀಧಿತ ಚೀನಾ ಮಾಂಜಾ ದಾರ ಮಾನವ ಜೀವಕ್ಕೆ ಅತ್ಯಂತ ಅಪಾಯಕಾರಿ ಆಗಿದ್ದು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು. ಈ ಸಂಬಂಧ ನಿμÉೀಧಿತ ಮಾಂಜಾ ದಾರ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಸಾರ್ವಜನಿಕರು ಹೆಚ್ಚಿನ ಎಚ್ಚರ ವಹಿಸಿ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ ..... ..... .......
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸಾಂತ್ವನ
===================
ಬೀದರ, ಜನವರಿ.16 (ಕರ್ನಾಟಕ ವಾರ್ತೆ):- ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ನಿμÉೀಧಿತ ಚೀನಾ ತಯಾರಿಕೆಯ ಮಾಂಜಾ ದಾರ ಬಳಕೆಯಿಂದ, ರಾಷ್ಟ್ರೀಯ ಹೆದ್ದಾರಿ–65ರ ನಿರ್ಣಾ ಕ್ರಾಸ್ ಸಮೀಪ ದ್ವಿಚಕ್ರ ವಾಹನ ಸವಾರರಾದ ಸಂಜುಕುಮಾರ್ ಗುಂಡಪ್ಪ ಹೊಸಮನಿ (ನಿವಾಸಿ : ಬಂಬುಳಗಿ ಗ್ರಾಮ, ಬೀದರ್ ತಾಲ್ಲೂಕು) ಅವರು ಮಾಂಜಾ ದಾರಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಸಚಿವರು ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಧನ ಸಹಾಯ ನೀಡಿದ್ದು, ಸರ್ಕಾರದ ಕಡೆಯಿಂದಲೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ನಿμÉೀಧಿತ ಚೀನಾ ಮಾಂಜಾ ದಾರ ಮಾನವ ಜೀವಕ್ಕೆ ಅತ್ಯಂತ ಅಪಾಯಕಾರಿ ಆಗಿದ್ದು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು. ಈ ಸಂಬಂಧ ನಿμÉೀಧಿತ ಮಾಂಜಾ ದಾರ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಸಾರ್ವಜನಿಕರು ಹೆಚ್ಚಿನ ಎಚ್ಚರ ವಹಿಸಿ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ ..... ..... .......
क्या आप अन्याय के खिलाफ आवाज़ उठाने के लिए तैयार हैं?
हमारे MLA और MP के घर के सामने शांतिपूर्ण प्रदर्शन किया जाएगा, जब तक हमें उनका इस्तीफा नहीं मिल जाता।
अगर आप इस आंदोलन में समर्थन देने और साथ खड़े होने के लिए तैयार हैं,
तो कमेंट करें या मैसेज करें।
..... ..... .......
हमारे MLA और MP के घर के सामने शांतिपूर्ण प्रदर्शन किया जाएगा, जब तक हमें उनका इस्तीफा नहीं मिल जाता।
अगर आप इस आंदोलन में समर्थन देने और साथ खड़े होने के लिए तैयार हैं,
तो कमेंट करें या मैसेज करें।
..... ..... .......
ಮಹಿಳಾ ಮತ್ತು ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ:
ಅಧಿಕಾರಿಗಳು ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಬಿಕ್ಷಾಟನೆ ಮುಕ್ತ ಮಾಡಲು ಸಹಕರಿಸಿ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
====================
ಬೀದರ, ಫೆಬ್ರವರಿ.19 (ಕರ್ನಾಟಕ ವಾರ್ತೆ):- ಬೀದರ ನಗರ ಪ್ರಮುಖ ವೃತ್ತಗಳಲ್ಲಿ ಮಹಿಳೆಯರು ಮಕ್ಕಳೊಂದಿಗೆ ಬಿಕ್ಷೆ ಬೇಡುತ್ತಿದ್ದು, ಈ ಬಗ್ಗೆ ಪೋಲಿಸ್ನೊಳಗೊಂಡAತೆ ಇಲಾಖೆಗಳ ಸಮನ್ವಯದಿಂದ ಕಾರ್ಯನಿರ್ವಹಿಸಿ ಬಿಕ್ಷಾಟನೆ ಮುಕ್ತ ಮಾಡಲು ಸಹಕರಿಸಿ, ಇಲ್ಲದಿದ್ದಲ್ಲಿ ಸಂಬAಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಿಶನ್ ಶಕ್ತಿ ಯೋಜನೆಯಡಿ ಬರುವ ಸಖಿ ಒನ್ ಸ್ಟಾಪ್ ಸೆಂಟರ್. ಬೇಟಿ ಬಚಾವೋ ಬೇಟಿ ಪಡಾವೋ, ಸಾಂತ್ವನ, ಸ್ವಾಧಾರ, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳು, ಬಾಲಕಿಯರ ವಸತಿ ನಿಲಯಗಳು, ಮಹಿಳಾ ಸಬಲೀಕರಣ ಘಟಕ ಮತ್ತು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಹಾಗೂ ಕೌಟುಂಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005ರ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿ, ಸದರಿ ಯೋಜನೆಗಳ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಲು ಹಾಗೂ ಈ ಯೋಜನೆಗಳಡಿಯಲ್ಲಿ ಬರುವ ನೊಂದ ಮಹಿಳೆ/ಮಕ್ಕಳಿಗೆ ಹಾಗೂ ಎಲ್ಲಾ ಫಲಾನುಭವಿಗಳಿಗೆ ಸುವ್ಯವಸ್ಥಿತವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಕ್ರಮವಹಿಸುವಂತೆ, ಹಾಗೂ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ, ಒಂದನೇ ಫಲಾನುಭವಿಗೆ ರೂ.59.50ಲಕ್ಷ ಹಾಗೂ ಎರಡನೇ ಫಲಾನುಭವಿ(ಹೆಣ್ಣು ಮಗು ಜನನ) ರೂ.15.55ಲಕ್ಷ ಅನುದಾನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿರುತ್ತದೆ. ಈ ಕ್ರಮವಹಿಸಲು ಯೋಜನೆಯ ಪ್ರಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ಕೈ ಬಿಟ್ಟು ಹೋಗದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ -2006ರ ಪ್ರಕಾರ ಜಿಲ್ಲೆಯಲ್ಲಿ ಏಪ್ರಿಲ್-2025 ರಿಂದ ಜನವರಿ-2026ರ ವರೆಗೆ ಒಟ್ಟು 52 ಬಾಲ್ಯ ವಿವಾಹಗಳನ್ನು ತಡೆ ಹಿಡಿಯಲಾಗಿದೆ. 05 ಬಾಲ್ಯ ವಿವಾಹಗಳು ಜರುಗಿರುತ್ತವೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸದರಿ ಕಾಯ್ದೆಯಡಿ ಬಾಲ್ಯವಿವಾಹ ಮಾಡಿರುವ ಪೋಷಕರ ಜೊತೆಗೆ ಅದಕ್ಕೆ ಸಹಕಾರ ನೀಡಿರುವ ಧಾರ್ಮಿಕ ಮುಖಂಡರಿಗೆ ಕಲ್ಯಾಣ ಮಂಟಪ ನೀಡಿರುವ ಮುಖ್ಯಸ್ಥರಿಗೆ ಆಹ್ವಾನ ಪತ್ರಿಕೆ ಮುದ್ರಣಕಾರರಿಗೆ ಒಟ್ಟಾರೆ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಬಾಲ್ಯ ವಿವಾಹಕ್ಕೆ ಕಾರಣರಾದವರ ವಿರುದ್ಧ ಕಡ್ಡಾಯವಾಗಿ ಪ್ರಕರಣ ದಾಖಲು ಮಾಡಲು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಮಾತನಾಡಿ, ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದಡಿಯಲ್ಲಿ ತಾಲ್ಲೂಕ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯಾವ ಗ್ರಾಮ ಪಂಚಾಯತಿಯಲ್ಲಿ ಬಾಲ್ಯವಿವಾಹ ಮುಕ್ತವಾಗಿರುತ್ತದೆ ಅಂತಹ ಗ್ರಾಮ ಪಂಚಾಯಿತಿಗೆ ರೂ.25000 ಬಹುಮಾನ ನೀಡುವುದರ ಬಗ್ಗೆ ಈಗಾಗಲೇ ಪತ್ರಿಕಾ ಪ್ರಕಟಣೆ
ಅಧಿಕಾರಿಗಳು ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಬಿಕ್ಷಾಟನೆ ಮುಕ್ತ ಮಾಡಲು ಸಹಕರಿಸಿ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
====================
ಬೀದರ, ಫೆಬ್ರವರಿ.19 (ಕರ್ನಾಟಕ ವಾರ್ತೆ):- ಬೀದರ ನಗರ ಪ್ರಮುಖ ವೃತ್ತಗಳಲ್ಲಿ ಮಹಿಳೆಯರು ಮಕ್ಕಳೊಂದಿಗೆ ಬಿಕ್ಷೆ ಬೇಡುತ್ತಿದ್ದು, ಈ ಬಗ್ಗೆ ಪೋಲಿಸ್ನೊಳಗೊಂಡAತೆ ಇಲಾಖೆಗಳ ಸಮನ್ವಯದಿಂದ ಕಾರ್ಯನಿರ್ವಹಿಸಿ ಬಿಕ್ಷಾಟನೆ ಮುಕ್ತ ಮಾಡಲು ಸಹಕರಿಸಿ, ಇಲ್ಲದಿದ್ದಲ್ಲಿ ಸಂಬAಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಿಶನ್ ಶಕ್ತಿ ಯೋಜನೆಯಡಿ ಬರುವ ಸಖಿ ಒನ್ ಸ್ಟಾಪ್ ಸೆಂಟರ್. ಬೇಟಿ ಬಚಾವೋ ಬೇಟಿ ಪಡಾವೋ, ಸಾಂತ್ವನ, ಸ್ವಾಧಾರ, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳು, ಬಾಲಕಿಯರ ವಸತಿ ನಿಲಯಗಳು, ಮಹಿಳಾ ಸಬಲೀಕರಣ ಘಟಕ ಮತ್ತು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಹಾಗೂ ಕೌಟುಂಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005ರ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿ, ಸದರಿ ಯೋಜನೆಗಳ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಲು ಹಾಗೂ ಈ ಯೋಜನೆಗಳಡಿಯಲ್ಲಿ ಬರುವ ನೊಂದ ಮಹಿಳೆ/ಮಕ್ಕಳಿಗೆ ಹಾಗೂ ಎಲ್ಲಾ ಫಲಾನುಭವಿಗಳಿಗೆ ಸುವ್ಯವಸ್ಥಿತವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಕ್ರಮವಹಿಸುವಂತೆ, ಹಾಗೂ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ, ಒಂದನೇ ಫಲಾನುಭವಿಗೆ ರೂ.59.50ಲಕ್ಷ ಹಾಗೂ ಎರಡನೇ ಫಲಾನುಭವಿ(ಹೆಣ್ಣು ಮಗು ಜನನ) ರೂ.15.55ಲಕ್ಷ ಅನುದಾನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿರುತ್ತದೆ. ಈ ಕ್ರಮವಹಿಸಲು ಯೋಜನೆಯ ಪ್ರಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ಕೈ ಬಿಟ್ಟು ಹೋಗದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ -2006ರ ಪ್ರಕಾರ ಜಿಲ್ಲೆಯಲ್ಲಿ ಏಪ್ರಿಲ್-2025 ರಿಂದ ಜನವರಿ-2026ರ ವರೆಗೆ ಒಟ್ಟು 52 ಬಾಲ್ಯ ವಿವಾಹಗಳನ್ನು ತಡೆ ಹಿಡಿಯಲಾಗಿದೆ. 05 ಬಾಲ್ಯ ವಿವಾಹಗಳು ಜರುಗಿರುತ್ತವೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸದರಿ ಕಾಯ್ದೆಯಡಿ ಬಾಲ್ಯವಿವಾಹ ಮಾಡಿರುವ ಪೋಷಕರ ಜೊತೆಗೆ ಅದಕ್ಕೆ ಸಹಕಾರ ನೀಡಿರುವ ಧಾರ್ಮಿಕ ಮುಖಂಡರಿಗೆ ಕಲ್ಯಾಣ ಮಂಟಪ ನೀಡಿರುವ ಮುಖ್ಯಸ್ಥರಿಗೆ ಆಹ್ವಾನ ಪತ್ರಿಕೆ ಮುದ್ರಣಕಾರರಿಗೆ ಒಟ್ಟಾರೆ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಬಾಲ್ಯ ವಿವಾಹಕ್ಕೆ ಕಾರಣರಾದವರ ವಿರುದ್ಧ ಕಡ್ಡಾಯವಾಗಿ ಪ್ರಕರಣ ದಾಖಲು ಮಾಡಲು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಮಾತನಾಡಿ, ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದಡಿಯಲ್ಲಿ ತಾಲ್ಲೂಕ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯಾವ ಗ್ರಾಮ ಪಂಚಾಯತಿಯಲ್ಲಿ ಬಾಲ್ಯವಿವಾಹ ಮುಕ್ತವಾಗಿರುತ್ತದೆ ಅಂತಹ ಗ್ರಾಮ ಪಂಚಾಯಿತಿಗೆ ರೂ.25000 ಬಹುಮಾನ ನೀಡುವುದರ ಬಗ್ಗೆ ಈಗಾಗಲೇ ಪತ್ರಿಕಾ ಪ್ರಕಟಣೆ
गोरखपुर। सदर तहसील सभागार में शनिवार को डिप्टी कलेक्टर/तहसीलदार सदर ज्ञान प्रताप सिंह की अध्यक्षता में तहसील समाधान दिवस का आयोजन किया गया। इस दौरान आम जनमानस की समस्याओं को गंभीरता से सुना गया और संबंधित अधिकारियों को समयबद्ध व निष्पक्ष निस्तारण के निर्देश दिए गए। समाधान दिवस में भूमि विवाद, अवैध निर्माण, फर्जी वरासत और दस्तावेजी त्रुटियों से जुड़ी कई अहम शिकायतें सामने आईं।
समाधान दिवस में प्रभाकर शुक्ला पुत्र स्व. कृष्ण मुरारी शुक्ला, निवासी रुस्तमपुर रामगढ़ताल ने शिकायत दर्ज कराई कि उनकी भूमि आराजी संख्या 601 व 603, ग्रामसभा लहसड़ी मुस्तकिल (हवेली) में पूर्व प्रधान द्वारा अवैध प्लाटिंग के उद्देश्य से जबरन रास्ता निर्माण किया जा रहा है। आरोप है कि मौके पर ईंट व गिट्टी गिराकर अवैध रूप से रास्ता बनाया जा रहा है। प्रार्थी ने इस अवैध निर्माण को तत्काल रोकने हेतु एसएचओ रामगढ़ताल एवं तहसीलदार सदर को निर्देशित करने की मांग की।
वहीं, ग्राम अड्डा मोतीराम निवासी नितेश कुमार पुत्र रामदुलारे उर्फ घिसियावन ने लेखपाल और राजस्व निरीक्षक पर बिना जांच के फर्जी वरासत किए जाने का गंभीर आरोप लगाया। उन्होंने बताया कि पिता की मृत्यु के बाद विधिवत साक्ष्य प्रस्तुत करने के बावजूद उनका आवेदन निरस्त कर दिया गया और किसी अन्य व्यक्ति के नाम वरासत कर दी गई। प्रार्थी ने नायब तहसीलदार से जांच कराकर फर्जी वरासत निरस्त करने और दोषी कर्मचारियों पर कार्रवाई की मांग की।
इसके अतिरिक्त जंगल डुमरी नंबर दो निवासी एक अन्य प्रार्थी ने सड़क चौड़ीकरण के दौरान भूमि अधिग्रहण में हुई त्रुटि का मामला उठाया। उन्होंने बताया कि नियमानुसार 12 वर्ग मीटर के बजाय भूलवश 58.45 वर्ग मीटर भूमि सरकार के पक्ष में रजिस्ट्री हो गई है, जो अन्यायपूर्ण है। प्रार्थी ने विक्रय पत्र में शुद्धिपत्र दर्ज कराकर कागजात दुरुस्त कराने की मांग की।
समाधान दिवस में नायब तहसीलदार भागीरथी सिंह, नायब तहसीलदार नीरू सिंह सहित विभिन्न विभागों के अधिकारी उपस्थित रहे। अधिकारियों ने प्राप्त प्रार्थना पत्रों को गंभीरता से लेते हुए संबंधित विभागों को जांच कर शीघ्र निस्तारण के निर्देश दिए। तहसीलदार सदर ने भरोसा दिलाया कि सभी मामलों में नियमानुसार निष्पक्ष कार्रवाई सुनिश्चित की जाएगी।
समाधान दिवस में प्रभाकर शुक्ला पुत्र स्व. कृष्ण मुरारी शुक्ला, निवासी रुस्तमपुर रामगढ़ताल ने शिकायत दर्ज कराई कि उनकी भूमि आराजी संख्या 601 व 603, ग्रामसभा लहसड़ी मुस्तकिल (हवेली) में पूर्व प्रधान द्वारा अवैध प्लाटिंग के उद्देश्य से जबरन रास्ता निर्माण किया जा रहा है। आरोप है कि मौके पर ईंट व गिट्टी गिराकर अवैध रूप से रास्ता बनाया जा रहा है। प्रार्थी ने इस अवैध निर्माण को तत्काल रोकने हेतु एसएचओ रामगढ़ताल एवं तहसीलदार सदर को निर्देशित करने की मांग की।
वहीं, ग्राम अड्डा मोतीराम निवासी नितेश कुमार पुत्र रामदुलारे उर्फ घिसियावन ने लेखपाल और राजस्व निरीक्षक पर बिना जांच के फर्जी वरासत किए जाने का गंभीर आरोप लगाया। उन्होंने बताया कि पिता की मृत्यु के बाद विधिवत साक्ष्य प्रस्तुत करने के बावजूद उनका आवेदन निरस्त कर दिया गया और किसी अन्य व्यक्ति के नाम वरासत कर दी गई। प्रार्थी ने नायब तहसीलदार से जांच कराकर फर्जी वरासत निरस्त करने और दोषी कर्मचारियों पर कार्रवाई की मांग की।
इसके अतिरिक्त जंगल डुमरी नंबर दो निवासी एक अन्य प्रार्थी ने सड़क चौड़ीकरण के दौरान भूमि अधिग्रहण में हुई त्रुटि का मामला उठाया। उन्होंने बताया कि नियमानुसार 12 वर्ग मीटर के बजाय भूलवश 58.45 वर्ग मीटर भूमि सरकार के पक्ष में रजिस्ट्री हो गई है, जो अन्यायपूर्ण है। प्रार्थी ने विक्रय पत्र में शुद्धिपत्र दर्ज कराकर कागजात दुरुस्त कराने की मांग की।
समाधान दिवस में नायब तहसीलदार भागीरथी सिंह, नायब तहसीलदार नीरू सिंह सहित विभिन्न विभागों के अधिकारी उपस्थित रहे। अधिकारियों ने प्राप्त प्रार्थना पत्रों को गंभीरता से लेते हुए संबंधित विभागों को जांच कर शीघ्र निस्तारण के निर्देश दिए। तहसीलदार सदर ने भरोसा दिलाया कि सभी मामलों में नियमानुसार निष्पक्ष कार्रवाई सुनिश्चित की जाएगी।
आज दिनांक 1095740 / 7 – पर्यटन दिवस
(Greg Date: 18-01-2026) के अवसर पर
प्रतियोगिता 1754756566 के अंतर्गत
वार्ड-5 स्टेज नॉकिन शतरंज प्रतियोगिता का सफल आयोजन किया गया।
इस रोमांचक मुकाबले में
🏆 श्रिकांत प्यागे ने (BYE points) के आधार पर
[ 2 – 0 ] से मनिष पाटिल को पराजित कर विजेता का खिताब अपने नाम किया। ..... ..... .......
(Greg Date: 18-01-2026) के अवसर पर
प्रतियोगिता 1754756566 के अंतर्गत
वार्ड-5 स्टेज नॉकिन शतरंज प्रतियोगिता का सफल आयोजन किया गया।
इस रोमांचक मुकाबले में
🏆 श्रिकांत प्यागे ने (BYE points) के आधार पर
[ 2 – 0 ] से मनिष पाटिल को पराजित कर विजेता का खिताब अपने नाम किया। ..... ..... .......
शिक्षा के बाद भी रोजगार की चुनौती और शतरंज के माध्यम से नया करियर
आज के समय में यह एक कड़वी सच्चाई है कि दुनिया भर में शिक्षा प्राप्त करने के बावजूद भी युवाओं को पर्याप्त और सम्मानजनक वेतन वाली नौकरियां नहीं मिल पा रही हैं। लाखों छात्र डिग्री हासिल करने के बाद भी बेरोजगारी का सामना कर रहे हैं। कुछ गिने-चुने लोगों को ही अच्छी नौकरी मिलती है, जबकि अधिकांश युवाओं को मजबूरी में छोटे-मोटे काम करने पड़ते हैं।
कई बार परिस्थितियां इतनी कठिन हो जाती हैं कि कुछ लोग गलत रास्तों की ओर भी मुड़ जाते हैं। वहीं, बहुत से लोग अपनी आजीविका चलाने के लिए छोटी दुकानों, फुटपाथ पर व्यवसाय या अन्य अस्थायी कामों में लग जाते हैं। यह स्थिति न केवल युवाओं के भविष्य के लिए चिंता का विषय है, बल्कि समाज के विकास में भी बाधा बनती है।
इसी गंभीर समस्या को समझते हुए Bidar District Chess Association ने एक सराहनीय पहल की है। संस्था का उद्देश्य है कि हर नागरिक और छात्र को शतरंज के माध्यम से एक स्थायी और सम्मानजनक करियर का अवसर प्रदान किया जाए।
शतरंज केवल एक खेल नहीं, बल्कि मानसिक विकास, रणनीतिक सोच और निर्णय लेने की क्षमता को बढ़ाने वाला एक सशक्त माध्यम है। इस क्षेत्र में खिलाड़ी, कोच, ट्रेनर, आयोजक और ऑनलाइन प्लेटफॉर्म के माध्यम से कई प्रकार के करियर विकल्प उपलब्ध हैं।
संस्था सभी इच्छुक विद्यार्थियों और नागरिकों को आमंत्रित करती है कि वे इस पहल से जुड़ें और अपने जीवन को एक नई दिशा दें। शतरंज के माध्यम से न केवल रोजगार के अवसर मिल सकते हैं, बल्कि एक सम्मानजनक और स्थिर जीवन भी प्राप्त किया जा सकता है।
आइए, शतरंज के साथ जुड़कर अपने भविष्य को सुरक्षित और सफल बनाएं। ..... ..... .......
आज के समय में यह एक कड़वी सच्चाई है कि दुनिया भर में शिक्षा प्राप्त करने के बावजूद भी युवाओं को पर्याप्त और सम्मानजनक वेतन वाली नौकरियां नहीं मिल पा रही हैं। लाखों छात्र डिग्री हासिल करने के बाद भी बेरोजगारी का सामना कर रहे हैं। कुछ गिने-चुने लोगों को ही अच्छी नौकरी मिलती है, जबकि अधिकांश युवाओं को मजबूरी में छोटे-मोटे काम करने पड़ते हैं।
कई बार परिस्थितियां इतनी कठिन हो जाती हैं कि कुछ लोग गलत रास्तों की ओर भी मुड़ जाते हैं। वहीं, बहुत से लोग अपनी आजीविका चलाने के लिए छोटी दुकानों, फुटपाथ पर व्यवसाय या अन्य अस्थायी कामों में लग जाते हैं। यह स्थिति न केवल युवाओं के भविष्य के लिए चिंता का विषय है, बल्कि समाज के विकास में भी बाधा बनती है।
इसी गंभीर समस्या को समझते हुए Bidar District Chess Association ने एक सराहनीय पहल की है। संस्था का उद्देश्य है कि हर नागरिक और छात्र को शतरंज के माध्यम से एक स्थायी और सम्मानजनक करियर का अवसर प्रदान किया जाए।
शतरंज केवल एक खेल नहीं, बल्कि मानसिक विकास, रणनीतिक सोच और निर्णय लेने की क्षमता को बढ़ाने वाला एक सशक्त माध्यम है। इस क्षेत्र में खिलाड़ी, कोच, ट्रेनर, आयोजक और ऑनलाइन प्लेटफॉर्म के माध्यम से कई प्रकार के करियर विकल्प उपलब्ध हैं।
संस्था सभी इच्छुक विद्यार्थियों और नागरिकों को आमंत्रित करती है कि वे इस पहल से जुड़ें और अपने जीवन को एक नई दिशा दें। शतरंज के माध्यम से न केवल रोजगार के अवसर मिल सकते हैं, बल्कि एक सम्मानजनक और स्थिर जीवन भी प्राप्त किया जा सकता है।
आइए, शतरंज के साथ जुड़कर अपने भविष्य को सुरक्षित और सफल बनाएं। ..... ..... .......
🚀 अब लॉन्च हो चुका है: www.KhabarOnline.top
News on Your Fingertips | खबर उंगलियों पर
हमें यह बताते हुए खुशी हो रही है कि KhabarOnline.top लॉन्च हो चुका है — यह एक यूनिवर्सल डिजिटल प्लेटफॉर्म है, जहाँ कोई भी व्यक्ति बिल्कुल मुफ्त, तुरंत और सुरक्षित तरीके से जानकारी पोस्ट कर सकता है।
चाहे वह समाचार हो, विज्ञापन हो या कोई सार्वजनिक जानकारी — आपकी आवाज़ मायने रखती है और आपकी गोपनीयता पूरी तरह सुरक्षित रहती है।
..... ..... .......
News on Your Fingertips | खबर उंगलियों पर
हमें यह बताते हुए खुशी हो रही है कि KhabarOnline.top लॉन्च हो चुका है — यह एक यूनिवर्सल डिजिटल प्लेटफॉर्म है, जहाँ कोई भी व्यक्ति बिल्कुल मुफ्त, तुरंत और सुरक्षित तरीके से जानकारी पोस्ट कर सकता है।
चाहे वह समाचार हो, विज्ञापन हो या कोई सार्वजनिक जानकारी — आपकी आवाज़ मायने रखती है और आपकी गोपनीयता पूरी तरह सुरक्षित रहती है।
..... ..... .......
ಕ್ಯಾನ್ಸರ ಕುರಿತು ಅರಿವು ಮೂಡಿಸುವ ಬೃಹತ್ ಜಾಥಕ್ಕೆ ಡಾ.ಕಿರಣ ಪಾಟೀಲ್ ಚಾಲನೆ:
-------
ಕ್ಯಾನ್ಸರ್ ಲಕ್ಷಣ ಕಂಡುಬಂದಲ್ಲಿ ಸಮೀಪದ ಅರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ
=====================
ಬೀದರ, ಫೆಬ್ರವರಿ.06 (ಕರ್ನಾಟಕ ವಾರ್ತೆ):- ಪ್ರತಿ ವರ್ಷ ಭಾರತದಾದ್ಯಂತ 14-15 ಲಕ್ಷ ಕ್ಯಾನ್ಸರ್ನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು 8-9 ಲಕ್ಷ ಸಾವುಗಳು ಸಂಭವಿಸುತ್ತಿವೆ.ಆದ್ದಂರಿಂದ ಯಾವುದೆ ತರಹದ ಕ್ಯಾನ್ಸರ್ ಲಕ್ಷಣಗಳು ಕಂಡುಬಂದಲ್ಲಿ ಜನರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕೆಂದು ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಕಿರಣ್ ಪಾಟೀಲ್ ತಿಳಿಸಿದರು.
ಅವರು ಶುಕ್ರವಾರ ವಿಶ್ವ ಕ್ಯಾನ್ಸರ್ ದಿನಾಚರಣೆ 2026ರ ಪ್ರಯುಕ್ತ ಜಿಲ್ಲಾ ಎನ್.ಸಿ.ಡಿ. ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ವತಿಯಿಂದ ಜನರಲ್ಲಿ ಕ್ಯಾನ್ಸರ ಕುರಿತು ಅರಿವು ಮೂಡಿಸುವ ಬೃಹತ್ ಜಾಥವನ್ನು ಉದ್ಘಾಟಿಸಿ ಹಸಿರು ಧ್ವಜ ತೋರಿಸುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವರ್ಷವು ಕ್ಯಾನ್ಸರ್ ದಿನಾಚರಣೆಯನ್ನು ಜನರಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದು, ಈ ವರ್ಷದ ಘೋಷವಾಕ್ಯ ”ವಿಶಿಷ್ಟತೆಯಿಂದ ಏಕತೆ” ಆಗಿದೆ. ಜನರಲ್ಲಿ ಕ್ಯಾನ್ಸರ್ ಕುರಿತ ರೋಗ ಕಾರಣಗಳು, ಲಕ್ಷಣಗಳು, ತಪಾಸಣೆ ಹಾಗೂ ಆರೈಕೆ ಕುರಿತ ಅರಿವು ಬಹುಮುಖ್ಯವಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕ್ರೆಪ್ಪಾ ಬೊಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಗಳ ಪ್ರಮಾಣವು ಜಗತ್ತಿನಾದ್ಯಾಂತ ಅತಿ ತೀವ್ರವಾಗಿ ಹೆಚ್ಚುತ್ತಿದೆ, ಆದ್ದÀರಿಂದ ಜನರಲ್ಲಿ ಭಯದ ಬದಲು ರೋಗದ ಅರಿವು ತುಂಬಾ ಮುಖ್ಯವಾಗಿದ್ದು, ಇದಕ್ಕೆ ಪ್ರಮುಖವಾಗಿ ತಂಬಾಕು ಪದಾರ್ಥಗಳ ಸೇವನೆ, ಅನಾರೋಗ್ಯಕರ ಜೀವನ ಶೈಲಿ, ಅಧಿಕ ತೂಕ ಮತ್ತು ಮಧ್ಯಪಾನ ಸೇವನೆ ಆದಿ ಮುಖ್ಯ ಕಾರಣಗಳಾಗಿದ್ದು. ಪುರುಷರಲ್ಲಿ ಪ್ರಮುಖವಾಗಿ ಬಾಯಿ, ಗಂಟಲು, ಶ್ವಾಸಕೋಶ, ಜಠರ ಮತ್ತು ಅನ್ನನಾಳದ ಕ್ಯಾನ್ಸರಗಳು ಹಾಗೂ ಮಹಿಳೆಯರಲ್ಲಿ ಅಧಿಕವಾಗಿ ಸ್ಥನ ಮತ್ತು ಗರ್ಭಕಂಠವು ಕ್ಯಾನ್ಸರನ ಪ್ರಮುಖ ತಾಣಗಳಾಗಿವೆ. ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು. ಜೊತೆಗೆ 30 ವರ್ಷ ಮೇಲ್ಪಟ್ಟವರು ಪ್ರತಿ 5 ವರ್ಷಕ್ಕೊಮ್ಮೆ ಪುರುಷರು ಬಾಯಿಕ್ಯಾನ್ಸರ್ ಹಾಗೂ ಮಹಿಳೆಯು ಸ್ತನ ಮತ್ತು ಗರ್ಭ ಕಂಠದ ಕ್ಯಾನ್ಸರ್ಗಳ ಪೂರ್ವಭಾವಿ ತಪಾಸಣೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬೇಕು, ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದೆಂದು ತಿಳಿಸಿದರು. ..... ..... .......
-------
ಕ್ಯಾನ್ಸರ್ ಲಕ್ಷಣ ಕಂಡುಬಂದಲ್ಲಿ ಸಮೀಪದ ಅರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ
=====================
ಬೀದರ, ಫೆಬ್ರವರಿ.06 (ಕರ್ನಾಟಕ ವಾರ್ತೆ):- ಪ್ರತಿ ವರ್ಷ ಭಾರತದಾದ್ಯಂತ 14-15 ಲಕ್ಷ ಕ್ಯಾನ್ಸರ್ನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು 8-9 ಲಕ್ಷ ಸಾವುಗಳು ಸಂಭವಿಸುತ್ತಿವೆ.ಆದ್ದಂರಿಂದ ಯಾವುದೆ ತರಹದ ಕ್ಯಾನ್ಸರ್ ಲಕ್ಷಣಗಳು ಕಂಡುಬಂದಲ್ಲಿ ಜನರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕೆಂದು ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಕಿರಣ್ ಪಾಟೀಲ್ ತಿಳಿಸಿದರು.
ಅವರು ಶುಕ್ರವಾರ ವಿಶ್ವ ಕ್ಯಾನ್ಸರ್ ದಿನಾಚರಣೆ 2026ರ ಪ್ರಯುಕ್ತ ಜಿಲ್ಲಾ ಎನ್.ಸಿ.ಡಿ. ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ವತಿಯಿಂದ ಜನರಲ್ಲಿ ಕ್ಯಾನ್ಸರ ಕುರಿತು ಅರಿವು ಮೂಡಿಸುವ ಬೃಹತ್ ಜಾಥವನ್ನು ಉದ್ಘಾಟಿಸಿ ಹಸಿರು ಧ್ವಜ ತೋರಿಸುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವರ್ಷವು ಕ್ಯಾನ್ಸರ್ ದಿನಾಚರಣೆಯನ್ನು ಜನರಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದು, ಈ ವರ್ಷದ ಘೋಷವಾಕ್ಯ ”ವಿಶಿಷ್ಟತೆಯಿಂದ ಏಕತೆ” ಆಗಿದೆ. ಜನರಲ್ಲಿ ಕ್ಯಾನ್ಸರ್ ಕುರಿತ ರೋಗ ಕಾರಣಗಳು, ಲಕ್ಷಣಗಳು, ತಪಾಸಣೆ ಹಾಗೂ ಆರೈಕೆ ಕುರಿತ ಅರಿವು ಬಹುಮುಖ್ಯವಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕ್ರೆಪ್ಪಾ ಬೊಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಗಳ ಪ್ರಮಾಣವು ಜಗತ್ತಿನಾದ್ಯಾಂತ ಅತಿ ತೀವ್ರವಾಗಿ ಹೆಚ್ಚುತ್ತಿದೆ, ಆದ್ದÀರಿಂದ ಜನರಲ್ಲಿ ಭಯದ ಬದಲು ರೋಗದ ಅರಿವು ತುಂಬಾ ಮುಖ್ಯವಾಗಿದ್ದು, ಇದಕ್ಕೆ ಪ್ರಮುಖವಾಗಿ ತಂಬಾಕು ಪದಾರ್ಥಗಳ ಸೇವನೆ, ಅನಾರೋಗ್ಯಕರ ಜೀವನ ಶೈಲಿ, ಅಧಿಕ ತೂಕ ಮತ್ತು ಮಧ್ಯಪಾನ ಸೇವನೆ ಆದಿ ಮುಖ್ಯ ಕಾರಣಗಳಾಗಿದ್ದು. ಪುರುಷರಲ್ಲಿ ಪ್ರಮುಖವಾಗಿ ಬಾಯಿ, ಗಂಟಲು, ಶ್ವಾಸಕೋಶ, ಜಠರ ಮತ್ತು ಅನ್ನನಾಳದ ಕ್ಯಾನ್ಸರಗಳು ಹಾಗೂ ಮಹಿಳೆಯರಲ್ಲಿ ಅಧಿಕವಾಗಿ ಸ್ಥನ ಮತ್ತು ಗರ್ಭಕಂಠವು ಕ್ಯಾನ್ಸರನ ಪ್ರಮುಖ ತಾಣಗಳಾಗಿವೆ. ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು. ಜೊತೆಗೆ 30 ವರ್ಷ ಮೇಲ್ಪಟ್ಟವರು ಪ್ರತಿ 5 ವರ್ಷಕ್ಕೊಮ್ಮೆ ಪುರುಷರು ಬಾಯಿಕ್ಯಾನ್ಸರ್ ಹಾಗೂ ಮಹಿಳೆಯು ಸ್ತನ ಮತ್ತು ಗರ್ಭ ಕಂಠದ ಕ್ಯಾನ್ಸರ್ಗಳ ಪೂರ್ವಭಾವಿ ತಪಾಸಣೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬೇಕು, ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದೆಂದು ತಿಳಿಸಿದರು. ..... ..... .......
👉 “क्या आप जानते हैं? एम. एन. रॉय भारत के संविधान को लिखने वाले पहले व्यक्ति थे।”
✔️ संविधान सभा (Constituent Assembly) का विचार सबसे पहले प्रस्तावित करने वाले 1928,
✔️ 1944 में भारत के लिए संविधान का प्रारूप (ड्राफ्ट) तैयार करने वाले पहले भारतीयों में से एक ,
✔️ 13 अध्याय और 137 अनुच्छेद लिखे .
✔️ संविधान सभा (Constituent Assembly) का विचार सबसे पहले प्रस्तावित करने वाले 1928,
✔️ 1944 में भारत के लिए संविधान का प्रारूप (ड्राफ्ट) तैयार करने वाले पहले भारतीयों में से एक ,
✔️ 13 अध्याय और 137 अनुच्छेद लिखे .
अमित पटेल ग्राम विकास अधिकारी ब्लॉक फर्स्ट कौड़िहार के तरफ से गणतंत्र दिवस 26 जनवरी को सभी जनपद वासियों को बहुत सारी शुभकामनाएं
मोबाइल CHESS Clock App —
Launch Universal Date : 1095740 / 19
Gregorial Date : 30-010-2026
“शतरंज सिर्फ खेल नहीं…
यह समय, धैर्य और रणनीति की परीक्षा है। ..... ..... .......
Launch Universal Date : 1095740 / 19
Gregorial Date : 30-010-2026
“शतरंज सिर्फ खेल नहीं…
यह समय, धैर्य और रणनीति की परीक्षा है। ..... ..... .......
ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪಿಸಿ-ಅಮೃತರಾವ ಚಿಮಕೋಡೆ
=================
ಬೀದರ, ಫೆಬ್ರವರಿ.05 (ಕರ್ನಾಟಕ ವಾರ್ತೆ):- ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಿಸುವಲ್ಲಿ ಯಾವುದೇ ವಿಳಂಭವಾಗಬಾರದು. ಪ್ರತಿ ಹಂತದಲ್ಲೂ ಅಧಿಕಾರಿಗಳು ಗಮನಿಸಿ ಅರ್ಹ ಫಲಾನುಭವಿಗಳಿಗೆ ಸಮರ್ಥಕವಾಗಿ ಹಾಗೂ ನಿಗಧಿತ ಸಮಯದಲ್ಲಿ ತಲುಪಿಸಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಸೂಚಿಸಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬೀದರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ 3,44,896 ಗೃಹಲಕ್ಷ್ಮೀ ಫಲಾನುಭವಿಗಳಿದ್ದು, ಮೃತ ಫಲಾನುಭವಿಗಳ ಕುರಿತು ಪ್ರತಿ ತಿಂಗಳು ನಿರಂತರ ಪರಿಷ್ಕøರಣೆ ಮಾಡಬೇಕು. ಅರ್ಹರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕೆಂದರು.
ಗೃಹಲಕ್ಷ್ಮೀ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ಸ್ವಾಭಿಮಾನದ ಗುರುತಾಗಿದ್ದು, ಕುಟುಂಬದ ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ಸಮಗ್ರ ಅಭಿವೃದ್ಧಿಗೆ ಬುನಾದಿಯಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಬಿ.ಪಿ.ಎಲ್. ಮತ್ತು ಎ.ಪಿ.ಎಲ್., ಅಂತ್ಯೋದಯ ಕಾರ್ಡನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000 ಗಳ ಸಹಾಯಧನ ನೀಡಲಾಗುತ್ತಿದೆ ಎಂದರು.
ಗೃಹಲಕ್ಷ್ಮೀ ಯೋಜನೆ ಒಟ್ಟು 3,44,896 ಫಲಾನುಭವಿಗಳಿದ್ದು, 1547.49 ಕೋಟಿ ರೂ. ಸೆಪ್ಟೆಂಬರ್.2025 ರವರೆಗೆ ಸಹಾಯಧನ ಡಿ.ಬಿ.ಟಿ. ಮೂಲಕ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3,56,422 ಅರ್ಹ ಫಲಾನುಭವಿಗಳಿದ್ದು, ಡಿಸೆಂಬರ್.2025 ರವರೆಗೆ 462.46 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ಶಕ್ತಿ ಯೋಜನೆಯಡಿ 28-01-2026 ರವರೆಗೆ 11.11 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, 327.66 ಕೋಟಿ ರೂ. ಸಂದಾಯವಾಗಿರುತ್ತದೆ. ಪ್ರತಿನಿತ್ಯ ಸರಾಸರಿ 1 ಲಕ್ಷ 16 ಸಾವಿರ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆಂದರು.
ಅನ್ನಭಾಗ್ಯ ಯೋಜನೆಯಡಿಯಲ್ಲಿ 1313305 ಫಲಾನುಭವಿಗಳಿದ್ದು, 5 ಕೆಜಿ ಅಕ್ಕಿ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ನೀಡಲಾಗುವ 5 ಕೆಜಿ ಅಕ್ಕಿ ಮೊತ್ತವನ್ನು ಡಿಸೆಂಬರ್.2024 ರವರೆಗೆ ಡಿ.ಬಿ.ಟಿ. ಮುಖಾಂತರ ನೇರವಾಗಿ ಫಲಾನುಭವಿಗಳ ಖಾತೆಗೆ 333.28 ಕೋಟಿ ಹಣ ಜಮೆ ಮಾಡಲಾಗಿದೆ. ಜನವರಿ.2025 ರ ಮಾಹೆಯ ಡಿಬಿಟಿ ಮೂಲಕ ವರ್ಗಾವಣೆ ಬಾಕಿ ಇರುತ್ತದೆ. ಫೆಬ್ರುವರಿ.2025 ರ ಮಾಹೆಯಿಂದ ಡಿ.ಬಿ.ಟಿ. ಬದಲಾಗಿ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗಳಿಗೆ 05 ಕೆ.ಜಿ. ಹೆಚ್ಚುವರಿ ಅಕ್ಕಿ ಸೇರಿಸಿ ಒಟ್ಟು 10 ಕೆ.ಜಿ. ಅಕ್ಕಿ ಜೂನ್.2025 ರವರೆಗೆ ವಿತರಿಸಲಾಗಿದೆ. ನಂತರ ಜುಲೈ.2025ರ ಮಾಹೆಯಿಂದ ಆಹಾರಧಾನ್ಯದಲ್ಲಿ ಅಕ್ಕಿ ಜೊತೆ ಜೋಳ ಸೇರಿಸಿ ಒಟ್ಟು 10 ಕೆ.ಜಿ. ಆಹಾರಧಾನ್ಯವನ್ನು ಸೆಪ್ಟೆಂಬರ್.2025ರ ಮಾಹೆಯವರೆಗೆ ನೀಡಲಾಗಿರುತ್ತದೆ. ಅಕ್ಟೋಬರ್.2025ರ ಮಾಹೆಯಿಂದ ಒಟ್ಟು 10 ಕೆ.ಜಿ. ಅಕ್ಕಿಯನ್ನು ಮಾತ್ರ ವಿತರಣೆ ಮಾಡಲಾಗುತ್ತಿದೆಂದರು. ..... ..... .......
=================
ಬೀದರ, ಫೆಬ್ರವರಿ.05 (ಕರ್ನಾಟಕ ವಾರ್ತೆ):- ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಿಸುವಲ್ಲಿ ಯಾವುದೇ ವಿಳಂಭವಾಗಬಾರದು. ಪ್ರತಿ ಹಂತದಲ್ಲೂ ಅಧಿಕಾರಿಗಳು ಗಮನಿಸಿ ಅರ್ಹ ಫಲಾನುಭವಿಗಳಿಗೆ ಸಮರ್ಥಕವಾಗಿ ಹಾಗೂ ನಿಗಧಿತ ಸಮಯದಲ್ಲಿ ತಲುಪಿಸಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಸೂಚಿಸಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬೀದರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ 3,44,896 ಗೃಹಲಕ್ಷ್ಮೀ ಫಲಾನುಭವಿಗಳಿದ್ದು, ಮೃತ ಫಲಾನುಭವಿಗಳ ಕುರಿತು ಪ್ರತಿ ತಿಂಗಳು ನಿರಂತರ ಪರಿಷ್ಕøರಣೆ ಮಾಡಬೇಕು. ಅರ್ಹರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕೆಂದರು.
ಗೃಹಲಕ್ಷ್ಮೀ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ಸ್ವಾಭಿಮಾನದ ಗುರುತಾಗಿದ್ದು, ಕುಟುಂಬದ ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ಸಮಗ್ರ ಅಭಿವೃದ್ಧಿಗೆ ಬುನಾದಿಯಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಬಿ.ಪಿ.ಎಲ್. ಮತ್ತು ಎ.ಪಿ.ಎಲ್., ಅಂತ್ಯೋದಯ ಕಾರ್ಡನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000 ಗಳ ಸಹಾಯಧನ ನೀಡಲಾಗುತ್ತಿದೆ ಎಂದರು.
ಗೃಹಲಕ್ಷ್ಮೀ ಯೋಜನೆ ಒಟ್ಟು 3,44,896 ಫಲಾನುಭವಿಗಳಿದ್ದು, 1547.49 ಕೋಟಿ ರೂ. ಸೆಪ್ಟೆಂಬರ್.2025 ರವರೆಗೆ ಸಹಾಯಧನ ಡಿ.ಬಿ.ಟಿ. ಮೂಲಕ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3,56,422 ಅರ್ಹ ಫಲಾನುಭವಿಗಳಿದ್ದು, ಡಿಸೆಂಬರ್.2025 ರವರೆಗೆ 462.46 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ಶಕ್ತಿ ಯೋಜನೆಯಡಿ 28-01-2026 ರವರೆಗೆ 11.11 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, 327.66 ಕೋಟಿ ರೂ. ಸಂದಾಯವಾಗಿರುತ್ತದೆ. ಪ್ರತಿನಿತ್ಯ ಸರಾಸರಿ 1 ಲಕ್ಷ 16 ಸಾವಿರ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆಂದರು.
ಅನ್ನಭಾಗ್ಯ ಯೋಜನೆಯಡಿಯಲ್ಲಿ 1313305 ಫಲಾನುಭವಿಗಳಿದ್ದು, 5 ಕೆಜಿ ಅಕ್ಕಿ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ನೀಡಲಾಗುವ 5 ಕೆಜಿ ಅಕ್ಕಿ ಮೊತ್ತವನ್ನು ಡಿಸೆಂಬರ್.2024 ರವರೆಗೆ ಡಿ.ಬಿ.ಟಿ. ಮುಖಾಂತರ ನೇರವಾಗಿ ಫಲಾನುಭವಿಗಳ ಖಾತೆಗೆ 333.28 ಕೋಟಿ ಹಣ ಜಮೆ ಮಾಡಲಾಗಿದೆ. ಜನವರಿ.2025 ರ ಮಾಹೆಯ ಡಿಬಿಟಿ ಮೂಲಕ ವರ್ಗಾವಣೆ ಬಾಕಿ ಇರುತ್ತದೆ. ಫೆಬ್ರುವರಿ.2025 ರ ಮಾಹೆಯಿಂದ ಡಿ.ಬಿ.ಟಿ. ಬದಲಾಗಿ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗಳಿಗೆ 05 ಕೆ.ಜಿ. ಹೆಚ್ಚುವರಿ ಅಕ್ಕಿ ಸೇರಿಸಿ ಒಟ್ಟು 10 ಕೆ.ಜಿ. ಅಕ್ಕಿ ಜೂನ್.2025 ರವರೆಗೆ ವಿತರಿಸಲಾಗಿದೆ. ನಂತರ ಜುಲೈ.2025ರ ಮಾಹೆಯಿಂದ ಆಹಾರಧಾನ್ಯದಲ್ಲಿ ಅಕ್ಕಿ ಜೊತೆ ಜೋಳ ಸೇರಿಸಿ ಒಟ್ಟು 10 ಕೆ.ಜಿ. ಆಹಾರಧಾನ್ಯವನ್ನು ಸೆಪ್ಟೆಂಬರ್.2025ರ ಮಾಹೆಯವರೆಗೆ ನೀಡಲಾಗಿರುತ್ತದೆ. ಅಕ್ಟೋಬರ್.2025ರ ಮಾಹೆಯಿಂದ ಒಟ್ಟು 10 ಕೆ.ಜಿ. ಅಕ್ಕಿಯನ್ನು ಮಾತ್ರ ವಿತರಣೆ ಮಾಡಲಾಗುತ್ತಿದೆಂದರು. ..... ..... .......
“ಇಂಪ್ಲಾAಟ್ ಆಧಾರಿತ ದಂತ ಪಂಕ್ತಿ ಪುನರ್ಸ್ಥಾಪನೆ ಕುರಿತು ವಿಶೇಷ ಉಪನ್ಯಾಸ” ಡಾ. ಚೇತನ
ಎಸ್. ಬಿ. ಪಾಟೀಲ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರೋಸ್ತೊಡೊಂಟಿಕ್ಸ್ ವಿಭಾಗವು ದಿನಾಂಕ ೨೦ ಜನವರಿ ೨೦೨೬ ರಂದು ಸಂಸ್ಥೆಯ ಅನುಭವ ಮಂಟಪದಲ್ಲಿ ನಿರಂತರ ದಂತ ಶಿಕ್ಷಣ (ಅಆಇ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. “Immeಜiಚಿಣe ಈuಟಟ ಂಡಿಛಿh Imಠಿಟಚಿಟಿಣ ಖehಚಿbiಟiಣಚಿಣioಟಿ – ರೋಗನಿರ್ಣಯದಿಂದ ಅಂತಿಮ ವಿತರಣೆವರೆಗೆ” ಎಂಬ ವಿಷಯದ ಮೇಲೆ ಈ ಶೈಕ್ಷಣಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಮುಖ್ಯ ವಕ್ತಾರರಾಗಿ ಡಾ. ಚೇತನ ಭಾಗವಹಿಸಿದ್ದರು. ಅವರು ಫುಲ್ ಮೌತ್ ರಿಹ್ಯಾಬಿಲಿಟೇಶನ್ ಹಾಗೂ ಇಂಪ್ಲಾAಟಾಲಜಿಯಲ್ಲಿ ಖ್ಯಾತ ತಜ್ಞರಾಗಿದ್ದು, ತಮ್ಮ ವಿಶಾಲ ಅನುಭವ ಮತ್ತು ಜ್ಞಾನವನ್ನು ಉಪನ್ಯಾಸಗಳ ಮೂಲಕ ಹಂಚಿಕೊAಡರು. ಇಂಪ್ಲಾAಟ್ ಚಿಕಿತ್ಸೆಯ ಆಧುನಿಕ ಪರಿಕಲ್ಪನೆಗಳು, ರೋಗಿಯ ಸರಿಯಾದ ಆಯ್ಕೆ, ಚಿಕಿತ್ಸೆ ಯೋಜನೆ, ಶಸ್ತ್ರಚಿಕಿತ್ಸಾ ಹಂತಗಳು ಹಾಗೂ ಅಂತಿಮ ಪ್ರೊಸ್ಥೆಸಿಸ್ ವಿತರಣೆ ಕುರಿತು ವಿವರವಾದ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ Pಣeಡಿಥಿgoiಜ Imಠಿಟಚಿಟಿಣs ಕುರಿತು ಹ್ಯಾಂಡ್ಸ್-ಆನ್ ತರಬೇತಿ ಆಯೋಜಿಸಲಾಗಿತ್ತು. ಇದರಿಂದ ಭಾಗವಹಿಸಿದವರಿಗೆ ನೇರ ಪ್ರಾಯೋಗಿಕ ಅನುಭವ ಪಡೆದುಕೊಳ್ಳುವ ಅವಕಾಶ ದೊರೆಯಿತು. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ವಿವಿಧ ದಂತ ಕಾಲೇಜುಗಳಿಂದ ಬಂದ ಸುಮಾರು ೧೫೦ ಪ್ರತಿನಿಧಿಗಳು ಅದರಲ್ಲಿ ಪ್ರಾಧ್ಯಾಪಕರು ಸ್ನಾತಕೋತ್ತರ ಮತ್ತು ಸ್ನಾತಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಶೈಕ್ಷಣಿಕ ಗುಣಮಟ್ಟ, ವಿಷಯದ ಪ್ರಾಮುಖ್ಯತೆ ಮತ್ತು ಪ್ರಾಯೋಗಿಕ ತರಬೇತಿಯ ಕಾರಣದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಭಾಗವಹಿಸಿದವರು ಹಾಗೂ ಅತಿಥಿಗಳು ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ಅದ್ಭುತವಾಗಿ ಯಶಸ್ವಿಗೊಳಿಸಿದ ಎಲ್ಲಾ ದಂತ ವೈದ್ಯರುಗಳಿಗೆ ಎಸ್. ಬಿ. ಪಾಟೀಲ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಈ ಸಂಧರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಡಾ. ಸೂರ್ಯಕಾಂತ ಜಿ. ಪಾಟೀಲ ಮತ್ತು ಪ್ರಾಂಶುಪಾಲರಾದ ಡಾ. ಚಂದ್ರಶೇಖರÀಗೌಡ ಪಾಟೀಲ, ಐಡಿಎ ಬೀದರ ವಿಭಾಗ ಅಧ್ಯಕ್ಷರಾದ ಡಾ. ಸವಿತಾ ಚಾಕೋತೆ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಶರತ್ಚಂದ್ರ ಪಾಟೀಲ, ಡಾ. ಸಿದ್ಧರ್ಥ, ಡಾ.ಸಿದ್ದನ ಗೌಡ, ಡಾ. ಪೂಜಾ ಮಡಕಿ, ಡಾ. ದೀಪಕ್, ಡಾ. ಪ್ರಸನ್ನಕುಮಾರಿ, ಡಾ. ಸುನಂದಾ ಗದಲೇ, ಡಾ. ಲುಬಾನ್ ನಾಜಿನ್, ಡಾ. ಎಸ್. ಎಸ್. ಜಾಮಶೆಟ್ಟಿ ಆಡಳಿತಧಿಕಾರಿ ಸುರೇಶ ಬಸವಣ್ಣಪ್ಪಾ ಶೀಗ್ಲಿ ಕಾಲೇಜಿನ ಇನ್ನಿತರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
From:
Sangmesh Nelge S/o Pandith Nelge
17-4-243 Nelge Nivas Mahesh Nagar ..... ..... .......
ಎಸ್. ಬಿ. ಪಾಟೀಲ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರೋಸ್ತೊಡೊಂಟಿಕ್ಸ್ ವಿಭಾಗವು ದಿನಾಂಕ ೨೦ ಜನವರಿ ೨೦೨೬ ರಂದು ಸಂಸ್ಥೆಯ ಅನುಭವ ಮಂಟಪದಲ್ಲಿ ನಿರಂತರ ದಂತ ಶಿಕ್ಷಣ (ಅಆಇ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. “Immeಜiಚಿಣe ಈuಟಟ ಂಡಿಛಿh Imಠಿಟಚಿಟಿಣ ಖehಚಿbiಟiಣಚಿಣioಟಿ – ರೋಗನಿರ್ಣಯದಿಂದ ಅಂತಿಮ ವಿತರಣೆವರೆಗೆ” ಎಂಬ ವಿಷಯದ ಮೇಲೆ ಈ ಶೈಕ್ಷಣಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಮುಖ್ಯ ವಕ್ತಾರರಾಗಿ ಡಾ. ಚೇತನ ಭಾಗವಹಿಸಿದ್ದರು. ಅವರು ಫುಲ್ ಮೌತ್ ರಿಹ್ಯಾಬಿಲಿಟೇಶನ್ ಹಾಗೂ ಇಂಪ್ಲಾAಟಾಲಜಿಯಲ್ಲಿ ಖ್ಯಾತ ತಜ್ಞರಾಗಿದ್ದು, ತಮ್ಮ ವಿಶಾಲ ಅನುಭವ ಮತ್ತು ಜ್ಞಾನವನ್ನು ಉಪನ್ಯಾಸಗಳ ಮೂಲಕ ಹಂಚಿಕೊAಡರು. ಇಂಪ್ಲಾAಟ್ ಚಿಕಿತ್ಸೆಯ ಆಧುನಿಕ ಪರಿಕಲ್ಪನೆಗಳು, ರೋಗಿಯ ಸರಿಯಾದ ಆಯ್ಕೆ, ಚಿಕಿತ್ಸೆ ಯೋಜನೆ, ಶಸ್ತ್ರಚಿಕಿತ್ಸಾ ಹಂತಗಳು ಹಾಗೂ ಅಂತಿಮ ಪ್ರೊಸ್ಥೆಸಿಸ್ ವಿತರಣೆ ಕುರಿತು ವಿವರವಾದ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ Pಣeಡಿಥಿgoiಜ Imಠಿಟಚಿಟಿಣs ಕುರಿತು ಹ್ಯಾಂಡ್ಸ್-ಆನ್ ತರಬೇತಿ ಆಯೋಜಿಸಲಾಗಿತ್ತು. ಇದರಿಂದ ಭಾಗವಹಿಸಿದವರಿಗೆ ನೇರ ಪ್ರಾಯೋಗಿಕ ಅನುಭವ ಪಡೆದುಕೊಳ್ಳುವ ಅವಕಾಶ ದೊರೆಯಿತು. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ವಿವಿಧ ದಂತ ಕಾಲೇಜುಗಳಿಂದ ಬಂದ ಸುಮಾರು ೧೫೦ ಪ್ರತಿನಿಧಿಗಳು ಅದರಲ್ಲಿ ಪ್ರಾಧ್ಯಾಪಕರು ಸ್ನಾತಕೋತ್ತರ ಮತ್ತು ಸ್ನಾತಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಶೈಕ್ಷಣಿಕ ಗುಣಮಟ್ಟ, ವಿಷಯದ ಪ್ರಾಮುಖ್ಯತೆ ಮತ್ತು ಪ್ರಾಯೋಗಿಕ ತರಬೇತಿಯ ಕಾರಣದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಭಾಗವಹಿಸಿದವರು ಹಾಗೂ ಅತಿಥಿಗಳು ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ಅದ್ಭುತವಾಗಿ ಯಶಸ್ವಿಗೊಳಿಸಿದ ಎಲ್ಲಾ ದಂತ ವೈದ್ಯರುಗಳಿಗೆ ಎಸ್. ಬಿ. ಪಾಟೀಲ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಈ ಸಂಧರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಡಾ. ಸೂರ್ಯಕಾಂತ ಜಿ. ಪಾಟೀಲ ಮತ್ತು ಪ್ರಾಂಶುಪಾಲರಾದ ಡಾ. ಚಂದ್ರಶೇಖರÀಗೌಡ ಪಾಟೀಲ, ಐಡಿಎ ಬೀದರ ವಿಭಾಗ ಅಧ್ಯಕ್ಷರಾದ ಡಾ. ಸವಿತಾ ಚಾಕೋತೆ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಶರತ್ಚಂದ್ರ ಪಾಟೀಲ, ಡಾ. ಸಿದ್ಧರ್ಥ, ಡಾ.ಸಿದ್ದನ ಗೌಡ, ಡಾ. ಪೂಜಾ ಮಡಕಿ, ಡಾ. ದೀಪಕ್, ಡಾ. ಪ್ರಸನ್ನಕುಮಾರಿ, ಡಾ. ಸುನಂದಾ ಗದಲೇ, ಡಾ. ಲುಬಾನ್ ನಾಜಿನ್, ಡಾ. ಎಸ್. ಎಸ್. ಜಾಮಶೆಟ್ಟಿ ಆಡಳಿತಧಿಕಾರಿ ಸುರೇಶ ಬಸವಣ್ಣಪ್ಪಾ ಶೀಗ್ಲಿ ಕಾಲೇಜಿನ ಇನ್ನಿತರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
From:
Sangmesh Nelge S/o Pandith Nelge
17-4-243 Nelge Nivas Mahesh Nagar ..... ..... .......
Aging just got a radical reboot. Rogue geneticists reversed an 83-year-old woman’s biological clock to 31 in only 19 days using telomere extension therapy. By lengthening the protective caps at the ends of her chromosomes, the team restored cellular function, energy production, and metabolic markers typically seen in much younger cells.
The protocol used precision gene activation and regenerative signaling molecules to stimulate healthy cell division without triggering uncontrolled growth. Researchers monitored DNA integrity, mitochondrial activity, and inflammation to ensure the process was safe while dramatically restoring cellular vitality. Lab tests confirmed improved tissue repair, hormone balance, and gene expression patterns consistent with younger physiology.
If replicated, this breakthrough could rewrite our understanding of aging, opening doors for longevity medicine, anti-aging therapies, and regenerative biotech that actually restores youth at a cellular level in record time.
The protocol used precision gene activation and regenerative signaling molecules to stimulate healthy cell division without triggering uncontrolled growth. Researchers monitored DNA integrity, mitochondrial activity, and inflammation to ensure the process was safe while dramatically restoring cellular vitality. Lab tests confirmed improved tissue repair, hormone balance, and gene expression patterns consistent with younger physiology.
If replicated, this breakthrough could rewrite our understanding of aging, opening doors for longevity medicine, anti-aging therapies, and regenerative biotech that actually restores youth at a cellular level in record time.
ಚಿತ್ರ 1
ಸಿ.ಎಸ್. ಷಡಾಕ್ಷರಿ
ಚಿತ್ರ 2
ಸೋಮಶೇಖರ ಬಿರಾದಾರ
ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಗೆ ಅಭಿನಂದನೆ 17ಕ್ಕೆ ..... ..... .......
ಸಿ.ಎಸ್. ಷಡಾಕ್ಷರಿ
ಚಿತ್ರ 2
ಸೋಮಶೇಖರ ಬಿರಾದಾರ
ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಗೆ ಅಭಿನಂದನೆ 17ಕ್ಕೆ ..... ..... .......
Sponsored / Featured Ads
Contact for ADS
8748888103/100
Sponsored by People of Universe