गोरखपुर। सदर तहसील सभागार में शनिवार को डिप्टी कलेक्टर/तहसीलदार सदर ज्ञान प्रताप सिंह की अध्यक्षता में तहसील समाधान दिवस का आयोजन किया गया। इस दौरान आम जनमानस की समस्याओं को गंभीरता से सुना गया और संबंधित अधिकारियों को समयबद्ध व निष्पक्ष निस्तारण के निर्देश दिए गए। समाधान दिवस में भूमि विवाद, अवैध निर्माण, फर्जी वरासत और दस्तावेजी त्रुटियों से जुड़ी कई अहम शिकायतें सामने आईं।
समाधान दिवस में प्रभाकर शुक्ला पुत्र स्व. कृष्ण मुरारी शुक्ला, निवासी रुस्तमपुर रामगढ़ताल ने शिकायत दर्ज कराई कि उनकी भूमि आराजी संख्या 601 व 603, ग्रामसभा लहसड़ी मुस्तकिल (हवेली) में पूर्व प्रधान द्वारा अवैध प्लाटिंग के उद्देश्य से जबरन रास्ता निर्माण किया जा रहा है। आरोप है कि मौके पर ईंट व गिट्टी गिराकर अवैध रूप से रास्ता बनाया जा रहा है। प्रार्थी ने इस अवैध निर्माण को तत्काल रोकने हेतु एसएचओ रामगढ़ताल एवं तहसीलदार सदर को निर्देशित करने की मांग की।
वहीं, ग्राम अड्डा मोतीराम निवासी नितेश कुमार पुत्र रामदुलारे उर्फ घिसियावन ने लेखपाल और राजस्व निरीक्षक पर बिना जांच के फर्जी वरासत किए जाने का गंभीर आरोप लगाया। उन्होंने बताया कि पिता की मृत्यु के बाद विधिवत साक्ष्य प्रस्तुत करने के बावजूद उनका आवेदन निरस्त कर दिया गया और किसी अन्य व्यक्ति के नाम वरासत कर दी गई। प्रार्थी ने नायब तहसीलदार से जांच कराकर फर्जी वरासत निरस्त करने और दोषी कर्मचारियों पर कार्रवाई की मांग की।
इसके अतिरिक्त जंगल डुमरी नंबर दो निवासी एक अन्य प्रार्थी ने सड़क चौड़ीकरण के दौरान भूमि अधिग्रहण में हुई त्रुटि का मामला उठाया। उन्होंने बताया कि नियमानुसार 12 वर्ग मीटर के बजाय भूलवश 58.45 वर्ग मीटर भूमि सरकार के पक्ष में रजिस्ट्री हो गई है, जो अन्यायपूर्ण है। प्रार्थी ने विक्रय पत्र में शुद्धिपत्र दर्ज कराकर कागजात दुरुस्त कराने की मांग की।
समाधान दिवस में नायब तहसीलदार भागीरथी सिंह, नायब तहसीलदार नीरू सिंह सहित विभिन्न विभागों के अधिकारी उपस्थित रहे। अधिकारियों ने प्राप्त प्रार्थना पत्रों को गंभीरता से लेते हुए संबंधित विभागों को जांच कर शीघ्र निस्तारण के निर्देश दिए। तहसीलदार सदर ने भरोसा दिलाया कि सभी मामलों में नियमानुसार निष्पक्ष कार्रवाई सुनिश्चित की जाएगी।
समाधान दिवस में प्रभाकर शुक्ला पुत्र स्व. कृष्ण मुरारी शुक्ला, निवासी रुस्तमपुर रामगढ़ताल ने शिकायत दर्ज कराई कि उनकी भूमि आराजी संख्या 601 व 603, ग्रामसभा लहसड़ी मुस्तकिल (हवेली) में पूर्व प्रधान द्वारा अवैध प्लाटिंग के उद्देश्य से जबरन रास्ता निर्माण किया जा रहा है। आरोप है कि मौके पर ईंट व गिट्टी गिराकर अवैध रूप से रास्ता बनाया जा रहा है। प्रार्थी ने इस अवैध निर्माण को तत्काल रोकने हेतु एसएचओ रामगढ़ताल एवं तहसीलदार सदर को निर्देशित करने की मांग की।
वहीं, ग्राम अड्डा मोतीराम निवासी नितेश कुमार पुत्र रामदुलारे उर्फ घिसियावन ने लेखपाल और राजस्व निरीक्षक पर बिना जांच के फर्जी वरासत किए जाने का गंभीर आरोप लगाया। उन्होंने बताया कि पिता की मृत्यु के बाद विधिवत साक्ष्य प्रस्तुत करने के बावजूद उनका आवेदन निरस्त कर दिया गया और किसी अन्य व्यक्ति के नाम वरासत कर दी गई। प्रार्थी ने नायब तहसीलदार से जांच कराकर फर्जी वरासत निरस्त करने और दोषी कर्मचारियों पर कार्रवाई की मांग की।
इसके अतिरिक्त जंगल डुमरी नंबर दो निवासी एक अन्य प्रार्थी ने सड़क चौड़ीकरण के दौरान भूमि अधिग्रहण में हुई त्रुटि का मामला उठाया। उन्होंने बताया कि नियमानुसार 12 वर्ग मीटर के बजाय भूलवश 58.45 वर्ग मीटर भूमि सरकार के पक्ष में रजिस्ट्री हो गई है, जो अन्यायपूर्ण है। प्रार्थी ने विक्रय पत्र में शुद्धिपत्र दर्ज कराकर कागजात दुरुस्त कराने की मांग की।
समाधान दिवस में नायब तहसीलदार भागीरथी सिंह, नायब तहसीलदार नीरू सिंह सहित विभिन्न विभागों के अधिकारी उपस्थित रहे। अधिकारियों ने प्राप्त प्रार्थना पत्रों को गंभीरता से लेते हुए संबंधित विभागों को जांच कर शीघ्र निस्तारण के निर्देश दिए। तहसीलदार सदर ने भरोसा दिलाया कि सभी मामलों में नियमानुसार निष्पक्ष कार्रवाई सुनिश्चित की जाएगी।
🚀 अब लॉन्च हो चुका है: www.KhabarOnline.top
News on Your Fingertips | खबर उंगलियों पर
हमें यह बताते हुए खुशी हो रही है कि KhabarOnline.top लॉन्च हो चुका है — यह एक यूनिवर्सल डिजिटल प्लेटफॉर्म है, जहाँ कोई भी व्यक्ति बिल्कुल मुफ्त, तुरंत और सुरक्षित तरीके से जानकारी पोस्ट कर सकता है।
चाहे वह समाचार हो, विज्ञापन हो या कोई सार्वजनिक जानकारी — आपकी आवाज़ मायने रखती है और आपकी गोपनीयता पूरी तरह सुरक्षित रहती है।
..... ..... .......
News on Your Fingertips | खबर उंगलियों पर
हमें यह बताते हुए खुशी हो रही है कि KhabarOnline.top लॉन्च हो चुका है — यह एक यूनिवर्सल डिजिटल प्लेटफॉर्म है, जहाँ कोई भी व्यक्ति बिल्कुल मुफ्त, तुरंत और सुरक्षित तरीके से जानकारी पोस्ट कर सकता है।
चाहे वह समाचार हो, विज्ञापन हो या कोई सार्वजनिक जानकारी — आपकी आवाज़ मायने रखती है और आपकी गोपनीयता पूरी तरह सुरक्षित रहती है।
..... ..... .......
ಮುಹಮ್ಮದ ಸಲಾಹೂÃದ್ದಿನ್ ಫರ್ಹಾನ್ಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಫಾತಿಮಾ ಶೇಖ್
ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ
ಬೀದರ: ಜ. ೧೬- ಕರ್ನಾಟಕ ಶಿಕ್ಷಕರ ಸಂಘ ಮಂಡಳಿ ಧಾರವಾಡ ಹಾಗೂ ಕಲ್ಯಾಣ ಕರ್ನಾಟಕ
ಪ್ರೌಢಶಾಲಾ ಶಿಕ್ಷಕರ ಸಂಘ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ, ಸಮಾಜ ಸುಧಾರಕಿ
ಫಾತಿಮಾ ಶೇಖ್, ಸಾವಿತ್ರಿಬಾಯಿ ಫುಲೆ ಮತ್ತು ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಅವರ
ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೀದರನ ಪ್ರತಾಪ ನಗರದ ಸರ್ಕಾರಿ ನೌಕರರ ಭವನದಲ್ಲಿ
ಫಾತಿಮಾ ಶೇಖ್ ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು
ಆಚರಿಸಲಾಯಿತು. ಈ ಸಮಾರಂಭದಲ್ಲಿ ಶ್ರೀ ಮುಹಮ್ಮದ ಸಲಾಹೂÃದ್ದಿನ್ ಫರ್ಹಾನ್ ..... ..... .......
ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ
ಬೀದರ: ಜ. ೧೬- ಕರ್ನಾಟಕ ಶಿಕ್ಷಕರ ಸಂಘ ಮಂಡಳಿ ಧಾರವಾಡ ಹಾಗೂ ಕಲ್ಯಾಣ ಕರ್ನಾಟಕ
ಪ್ರೌಢಶಾಲಾ ಶಿಕ್ಷಕರ ಸಂಘ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ, ಸಮಾಜ ಸುಧಾರಕಿ
ಫಾತಿಮಾ ಶೇಖ್, ಸಾವಿತ್ರಿಬಾಯಿ ಫುಲೆ ಮತ್ತು ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಅವರ
ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೀದರನ ಪ್ರತಾಪ ನಗರದ ಸರ್ಕಾರಿ ನೌಕರರ ಭವನದಲ್ಲಿ
ಫಾತಿಮಾ ಶೇಖ್ ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು
ಆಚರಿಸಲಾಯಿತು. ಈ ಸಮಾರಂಭದಲ್ಲಿ ಶ್ರೀ ಮುಹಮ್ಮದ ಸಲಾಹೂÃದ್ದಿನ್ ಫರ್ಹಾನ್ ..... ..... .......
लक्ष्मी नारायण पूर्व जनसत्ता दल पार्टी विधायक प्रत्याशी विधानसभा 254 फाफामऊ 26 जनवरी एवं नववर्ष की सभी जनपद वासियों को बहुत सारी शुभकामनाए
महेंद्र कुमार की खास रिपोर्ट
महेंद्र कुमार की खास रिपोर्ट
ಲೋಕ ನಾಯಕ ಡಾ. ಭೀಮಣ್ಣ ಖಂಡ್ರೆ ನಿಧನಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸಂತಾಪ
ಬೀದರ್ :
ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರಾದ ಡಾ. ಭೀಮಣ್ಣ ಖಂಡ್ರೆ ಅವರು ನಿಧನರಾಗಿದ್ದು, ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ವಲಯಕ್ಕೆ ತೀವ್ರ ನಷ್ಟವಾಗಿದೆ ಎಂದು ಅಖಿಲ್ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ಕುಲಕರ್ಣಿ ಹುಮನಾಬಾದ . ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ್ ಕುಲಕರ್ಣಿ ಕೊಳಾರ, ಜಿಲ್ಲಾ ಸಂಚಾಲಕರಾದ ರಾಜೇಶ್ ಕುಲಕರ್ಣಿ ಹಳ್ಳಿಖೇಡ್. ಮಹಿಳಾ ಜಿಲ್ಲಾ ಸಂಚಾಲಕರಾದ ರೇಖಾ ಕುಲಕರ್ಣಿ. ರಾಜ್ಯ ಪ್ರತಿನಿಧಿ ಸುನಿಲ್ ಕುಲಕರ್ಣಿ ಅವರು ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಡಾ. ಖಂಡ್ರೆ ಅವರು ಶಾಸಕರಾಗಿ, ಸಚಿವರಾಗಿ ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು. ಕಲ್ಯಾಣ ಕರ್ನಾಟಕದ ಭಾಗಗಳು ಕರ್ನಾಟಕದಲ್ಲೇ ಉಳಿಯಲು ಅವರು ಅವಿರತವಾಗಿ ಶ್ರಮಿಸಿದ್ದರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ತಮ್ಮದೆ ಆದ ಅಪಾರ ಕೊಡಗೆ ನೀಡಿದ್ದರು.
ಶರಣ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಸೇವೆಯಲ್ಲಿ ತೊಡಗಿದ್ದ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಡಾ. ಖಂಡ್ರೆ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿj ದೇವರು ನೀಡಲಿ ಎಂದು ಅಖಿಲ್ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು. ಸರ್ವ ಸದಸ್ಯರು ಪ್ರಾರ್ಥಿಸಿದ್ದಾರೆ.
ಬೀದರ್ :
ಹಿರಿಯ ರಾಜಕಾರಣಿ, ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರಾದ ಡಾ. ಭೀಮಣ್ಣ ಖಂಡ್ರೆ ಅವರು ನಿಧನರಾಗಿದ್ದು, ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ವಲಯಕ್ಕೆ ತೀವ್ರ ನಷ್ಟವಾಗಿದೆ ಎಂದು ಅಖಿಲ್ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ಕುಲಕರ್ಣಿ ಹುಮನಾಬಾದ . ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ್ ಕುಲಕರ್ಣಿ ಕೊಳಾರ, ಜಿಲ್ಲಾ ಸಂಚಾಲಕರಾದ ರಾಜೇಶ್ ಕುಲಕರ್ಣಿ ಹಳ್ಳಿಖೇಡ್. ಮಹಿಳಾ ಜಿಲ್ಲಾ ಸಂಚಾಲಕರಾದ ರೇಖಾ ಕುಲಕರ್ಣಿ. ರಾಜ್ಯ ಪ್ರತಿನಿಧಿ ಸುನಿಲ್ ಕುಲಕರ್ಣಿ ಅವರು ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಡಾ. ಖಂಡ್ರೆ ಅವರು ಶಾಸಕರಾಗಿ, ಸಚಿವರಾಗಿ ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು. ಕಲ್ಯಾಣ ಕರ್ನಾಟಕದ ಭಾಗಗಳು ಕರ್ನಾಟಕದಲ್ಲೇ ಉಳಿಯಲು ಅವರು ಅವಿರತವಾಗಿ ಶ್ರಮಿಸಿದ್ದರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ತಮ್ಮದೆ ಆದ ಅಪಾರ ಕೊಡಗೆ ನೀಡಿದ್ದರು.
ಶರಣ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಸೇವೆಯಲ್ಲಿ ತೊಡಗಿದ್ದ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಡಾ. ಖಂಡ್ರೆ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿj ದೇವರು ನೀಡಲಿ ಎಂದು ಅಖಿಲ್ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು. ಸರ್ವ ಸದಸ್ಯರು ಪ್ರಾರ್ಥಿಸಿದ್ದಾರೆ.
ನಿμÉೀಧಿತ ಚೀನಾ ಮಾಂಜಾ ದಾರದಿಂದ ಬೈಕ್ ಸವಾರ ಸಾವು:
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸಾಂತ್ವನ
===================
ಬೀದರ, ಜನವರಿ.16 (ಕರ್ನಾಟಕ ವಾರ್ತೆ):- ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ನಿμÉೀಧಿತ ಚೀನಾ ತಯಾರಿಕೆಯ ಮಾಂಜಾ ದಾರ ಬಳಕೆಯಿಂದ, ರಾಷ್ಟ್ರೀಯ ಹೆದ್ದಾರಿ–65ರ ನಿರ್ಣಾ ಕ್ರಾಸ್ ಸಮೀಪ ದ್ವಿಚಕ್ರ ವಾಹನ ಸವಾರರಾದ ಸಂಜುಕುಮಾರ್ ಗುಂಡಪ್ಪ ಹೊಸಮನಿ (ನಿವಾಸಿ : ಬಂಬುಳಗಿ ಗ್ರಾಮ, ಬೀದರ್ ತಾಲ್ಲೂಕು) ಅವರು ಮಾಂಜಾ ದಾರಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಸಚಿವರು ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಧನ ಸಹಾಯ ನೀಡಿದ್ದು, ಸರ್ಕಾರದ ಕಡೆಯಿಂದಲೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ನಿμÉೀಧಿತ ಚೀನಾ ಮಾಂಜಾ ದಾರ ಮಾನವ ಜೀವಕ್ಕೆ ಅತ್ಯಂತ ಅಪಾಯಕಾರಿ ಆಗಿದ್ದು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು. ಈ ಸಂಬಂಧ ನಿμÉೀಧಿತ ಮಾಂಜಾ ದಾರ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಸಾರ್ವಜನಿಕರು ಹೆಚ್ಚಿನ ಎಚ್ಚರ ವಹಿಸಿ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ ..... ..... .......
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸಾಂತ್ವನ
===================
ಬೀದರ, ಜನವರಿ.16 (ಕರ್ನಾಟಕ ವಾರ್ತೆ):- ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ನಿμÉೀಧಿತ ಚೀನಾ ತಯಾರಿಕೆಯ ಮಾಂಜಾ ದಾರ ಬಳಕೆಯಿಂದ, ರಾಷ್ಟ್ರೀಯ ಹೆದ್ದಾರಿ–65ರ ನಿರ್ಣಾ ಕ್ರಾಸ್ ಸಮೀಪ ದ್ವಿಚಕ್ರ ವಾಹನ ಸವಾರರಾದ ಸಂಜುಕುಮಾರ್ ಗುಂಡಪ್ಪ ಹೊಸಮನಿ (ನಿವಾಸಿ : ಬಂಬುಳಗಿ ಗ್ರಾಮ, ಬೀದರ್ ತಾಲ್ಲೂಕು) ಅವರು ಮಾಂಜಾ ದಾರಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ಸಚಿವರು ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಧನ ಸಹಾಯ ನೀಡಿದ್ದು, ಸರ್ಕಾರದ ಕಡೆಯಿಂದಲೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ನಿμÉೀಧಿತ ಚೀನಾ ಮಾಂಜಾ ದಾರ ಮಾನವ ಜೀವಕ್ಕೆ ಅತ್ಯಂತ ಅಪಾಯಕಾರಿ ಆಗಿದ್ದು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು. ಈ ಸಂಬಂಧ ನಿμÉೀಧಿತ ಮಾಂಜಾ ದಾರ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಸಾರ್ವಜನಿಕರು ಹೆಚ್ಚಿನ ಎಚ್ಚರ ವಹಿಸಿ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ ..... ..... .......
शहीद सूबेदार मेजर कलेक्टर प्रसाद शर्मा की पुण्यतिथि पर सेवा और संकल्प का संदेश
गोरखपुर। भारतीय सेना के शहीद सूबेदार मेजर कलेक्टर प्रसाद शर्मा की पुण्यतिथि गोरखपुर में श्रद्धा, सम्मान और सेवा भाव के साथ मनाई गई। इस अवसर पर उनके द्वितीय पुत्र सत्यजीत कुमार (सौरभ शर्मा) अपनी पत्नी श्रीमती नीतू शर्मा, बच्चे अन्वी शर्मा व प्रांशी, भाभी रंजना शर्मा, भतीजी यशिका शर्मा, अध्या शर्मा एवं आराध्य शर्मा सहित अन्य परिजनों के साथ अनाथ आश्रम पहुँचे और वहाँ रह रहे बच्चों की सेवा की।
कार्यक्रम के दौरान आश्रम में रहने वाले बच्चों को भोजन सामग्री, खाने-पीने का सामान वितरित किया गया तथा ठंड को देखते हुए कंबलों का भी वितरण किया गया। शहीद के परिजनों ने बच्चों के साथ समय बिताया, उनका हालचाल जाना और उन्हें स्नेह व आत्मीयता प्रदान की। इस दौरान उपस्थित लोगों ने शहीद कलेक्टर प्रसाद शर्मा के चित्र पर पुष्प अर्पित कर भावभीनी श्रद्धांजलि दी।
बताया गया कि शहीद सूबेदार मेजर कलेक्टर प्रसाद शर्मा वर्ष 2008 में जम्मू-कश्मीर के उधमपुर में देश की सेवा करते हुए वीरगति को प्राप्त हुए थे। उन्होंने भारतीय सेना में रहते हुए अदम्य साहस, कर्तव्यनिष्ठा और देशभक्ति का परिचय दिया। उनकी शहादत आज भी लोगों के लिए प्रेरणा का स्रोत बनी हुई है।
शहीद के परिजनों ने बताया कि उनकी पुण्यतिथि बीते 18 वर्षों से लगातार इसी तरह जरूरतमंदों की सेवा करते हुए मनाई जाती है। परिवार का मानना है कि शहीद की सच्ची श्रद्धांजलि समाज के कमजोर और जरूरतमंद वर्ग की मदद करने में ही है। इसी संकल्प के तहत हर वर्ष अनाथ बच्चों, गरीबों और असहाय लोगों के बीच सहायता सामग्री वितरित की जाती है।
कार्यक्रम में मौजूद लोगों ने इस सेवा भाव को नमन करते हुए कहा कि ऐसे आयोजन समाज में सकारात्मक संदेश देते हैं और नई पीढ़ी को देशसेवा व मानव सेवा के लिए प्रेरित करते हैं। शहीद सूबेदार मेजर कलेक्टर प्रसाद शर्मा की पुण्यतिथि पर किया गया यह सेवा कार्य उनके बलिदान को सच्ची श्रद्धांजलि के रूप में याद किया गया।
गोरखपुर। भारतीय सेना के शहीद सूबेदार मेजर कलेक्टर प्रसाद शर्मा की पुण्यतिथि गोरखपुर में श्रद्धा, सम्मान और सेवा भाव के साथ मनाई गई। इस अवसर पर उनके द्वितीय पुत्र सत्यजीत कुमार (सौरभ शर्मा) अपनी पत्नी श्रीमती नीतू शर्मा, बच्चे अन्वी शर्मा व प्रांशी, भाभी रंजना शर्मा, भतीजी यशिका शर्मा, अध्या शर्मा एवं आराध्य शर्मा सहित अन्य परिजनों के साथ अनाथ आश्रम पहुँचे और वहाँ रह रहे बच्चों की सेवा की।
कार्यक्रम के दौरान आश्रम में रहने वाले बच्चों को भोजन सामग्री, खाने-पीने का सामान वितरित किया गया तथा ठंड को देखते हुए कंबलों का भी वितरण किया गया। शहीद के परिजनों ने बच्चों के साथ समय बिताया, उनका हालचाल जाना और उन्हें स्नेह व आत्मीयता प्रदान की। इस दौरान उपस्थित लोगों ने शहीद कलेक्टर प्रसाद शर्मा के चित्र पर पुष्प अर्पित कर भावभीनी श्रद्धांजलि दी।
बताया गया कि शहीद सूबेदार मेजर कलेक्टर प्रसाद शर्मा वर्ष 2008 में जम्मू-कश्मीर के उधमपुर में देश की सेवा करते हुए वीरगति को प्राप्त हुए थे। उन्होंने भारतीय सेना में रहते हुए अदम्य साहस, कर्तव्यनिष्ठा और देशभक्ति का परिचय दिया। उनकी शहादत आज भी लोगों के लिए प्रेरणा का स्रोत बनी हुई है।
शहीद के परिजनों ने बताया कि उनकी पुण्यतिथि बीते 18 वर्षों से लगातार इसी तरह जरूरतमंदों की सेवा करते हुए मनाई जाती है। परिवार का मानना है कि शहीद की सच्ची श्रद्धांजलि समाज के कमजोर और जरूरतमंद वर्ग की मदद करने में ही है। इसी संकल्प के तहत हर वर्ष अनाथ बच्चों, गरीबों और असहाय लोगों के बीच सहायता सामग्री वितरित की जाती है।
कार्यक्रम में मौजूद लोगों ने इस सेवा भाव को नमन करते हुए कहा कि ऐसे आयोजन समाज में सकारात्मक संदेश देते हैं और नई पीढ़ी को देशसेवा व मानव सेवा के लिए प्रेरित करते हैं। शहीद सूबेदार मेजर कलेक्टर प्रसाद शर्मा की पुण्यतिथि पर किया गया यह सेवा कार्य उनके बलिदान को सच्ची श्रद्धांजलि के रूप में याद किया गया।
🚀 Launching Now: www.KhabarOnline.top
News on Your Fingertips | खबर उंगलियों पर
We are excited to announce the launch of KhabarOnline.top, a universal digital platform where anyone can post information freely, instantly, and securely.
Whether it is news, advertisements, or public information — your voice matters, and your privacy is respected.
..... ..... .......
News on Your Fingertips | खबर उंगलियों पर
We are excited to announce the launch of KhabarOnline.top, a universal digital platform where anyone can post information freely, instantly, and securely.
Whether it is news, advertisements, or public information — your voice matters, and your privacy is respected.
..... ..... .......
अमित पटेल ग्राम विकास अधिकारी ब्लॉक फर्स्ट कौड़िहार के तरफ से गणतंत्र दिवस 26 जनवरी को सभी जनपद वासियों को बहुत सारी शुभकामनाएं
ಸಕಲ ಸರ್ಕಾರಿ ಗೌರವಗಳೊಂದಿಗೆ ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆ
===================
ಬೀದರ, ಜನವರಿ.17 (ಕರ್ನಾಟಕ ವಾರ್ತೆ):- ಮಾಜಿ ಸಚಿವರಾಗಿ, ಶಾಸಕರಾಗಿ ವಿಧಾನ ಪರಿಷತ್ ಸದಸ್ಯರಾಗಿ, ಸಭಾನಾಯಕರಾದ ಲೋಕನಾಯಕ ಭೀಮಣ್ಣ ಖಂಡ್ರೆ ಅವರು ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದAತೆ ಭಾಲ್ಕಿಯ ಚಿಕಲ್ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಶ್ರೀಮತಿ ಲಿಂಗೈಕ್ಯ ಲಕ್ಷಿö್ಮÃಬಾಯಿ ಅವರ ಸಮಾಧಿಯ ಪಕ್ಕದಲ್ಲಿ ಅಪಾರ ಜನಸ್ತೋಮದೊಂದಿಗೆ ಶನಿವಾರ ಸಂಜೆ ಜರುಗಿತು.
ಭೀಮಣ್ಣ ಖಂಡ್ರೆ ಅವರಿಗೆ 103 ವರ್ಷವಾಗಿದ್ದು, ವಯೋಸಹಜ ಅನಾರೋಗ್ಯದಿಂದ ಜನವರಿ.16 ರಂದು ನಿಧನ ಹೊಂದಿದ್ದರು. 1 ಬಾರಿ ಸಚಿವರಾಗಿ, 4 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿದ್ದರು.
ಶನಿವಾರ ಬೆಳಿಗ್ಗೆ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೆಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 3.30 ರಿಂದ ಭಾಲ್ಕಿಯ ಸ್ವಗೃಹದಿಂದ ಮೆರವಣಿಗೆ ಮೂಲಕ ಚಿಕಲ್ಚಂದ ರಸ್ತೆಯಲ್ಲಿನ ಶಾಂತಿಧಾಮಕ್ಕೆ ತಲುಪಿತು. ಸಂಜೆ ಅಂತಿಮ ವಿಧಿ ವಿಧಾನಗಳು ನಡೆದವು.
ಅಂತಿಮ ಸಂಸ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಸಂಪುಟದ ಸದಸ್ಯರು, ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರು ಸಾರ್ವಜನಿಕರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು. ಉಪಸ್ಥಿತರಿದ್ದರು.
ಇದೇ ವೇಳೆ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಕಾಶಿ ಜಗದ್ಗುರುಗಳು, ಇಳಕಲ್ ಸ್ವಾಮೀಜಿಗಳು, ಜಯಮೃತ್ಯುಂಜಯ ಸ್ವಾಮೀಜಿಗಳು, ಡಾ. ಬಸವಲಿಂಗ ಪಟ್ಟದೇವರು ಸೇರಿದಂತೆ ಜಿಲ್ಲೆ ಹಾಗೂ ನಾಡಿನ ಸಮಸ್ತ ಮಠಾಧೀಶರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ಆಶೀರ್ವಾದ ಹಾಗೂ ಗೌರವ ಸಲ್ಲಿಸಿದರು. ..... ..... .......
===================
ಬೀದರ, ಜನವರಿ.17 (ಕರ್ನಾಟಕ ವಾರ್ತೆ):- ಮಾಜಿ ಸಚಿವರಾಗಿ, ಶಾಸಕರಾಗಿ ವಿಧಾನ ಪರಿಷತ್ ಸದಸ್ಯರಾಗಿ, ಸಭಾನಾಯಕರಾದ ಲೋಕನಾಯಕ ಭೀಮಣ್ಣ ಖಂಡ್ರೆ ಅವರು ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದAತೆ ಭಾಲ್ಕಿಯ ಚಿಕಲ್ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಶ್ರೀಮತಿ ಲಿಂಗೈಕ್ಯ ಲಕ್ಷಿö್ಮÃಬಾಯಿ ಅವರ ಸಮಾಧಿಯ ಪಕ್ಕದಲ್ಲಿ ಅಪಾರ ಜನಸ್ತೋಮದೊಂದಿಗೆ ಶನಿವಾರ ಸಂಜೆ ಜರುಗಿತು.
ಭೀಮಣ್ಣ ಖಂಡ್ರೆ ಅವರಿಗೆ 103 ವರ್ಷವಾಗಿದ್ದು, ವಯೋಸಹಜ ಅನಾರೋಗ್ಯದಿಂದ ಜನವರಿ.16 ರಂದು ನಿಧನ ಹೊಂದಿದ್ದರು. 1 ಬಾರಿ ಸಚಿವರಾಗಿ, 4 ಬಾರಿ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿದ್ದರು.
ಶನಿವಾರ ಬೆಳಿಗ್ಗೆ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೆಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 3.30 ರಿಂದ ಭಾಲ್ಕಿಯ ಸ್ವಗೃಹದಿಂದ ಮೆರವಣಿಗೆ ಮೂಲಕ ಚಿಕಲ್ಚಂದ ರಸ್ತೆಯಲ್ಲಿನ ಶಾಂತಿಧಾಮಕ್ಕೆ ತಲುಪಿತು. ಸಂಜೆ ಅಂತಿಮ ವಿಧಿ ವಿಧಾನಗಳು ನಡೆದವು.
ಅಂತಿಮ ಸಂಸ್ಕಾರದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಸಂಪುಟದ ಸದಸ್ಯರು, ಶಾಸಕರು, ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರು ಸಾರ್ವಜನಿಕರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು. ಉಪಸ್ಥಿತರಿದ್ದರು.
ಇದೇ ವೇಳೆ ಶ್ರೀಮದ್ ರಂಭಾಪುರಿ ಜಗದ್ಗುರುಗಳು, ಕಾಶಿ ಜಗದ್ಗುರುಗಳು, ಇಳಕಲ್ ಸ್ವಾಮೀಜಿಗಳು, ಜಯಮೃತ್ಯುಂಜಯ ಸ್ವಾಮೀಜಿಗಳು, ಡಾ. ಬಸವಲಿಂಗ ಪಟ್ಟದೇವರು ಸೇರಿದಂತೆ ಜಿಲ್ಲೆ ಹಾಗೂ ನಾಡಿನ ಸಮಸ್ತ ಮಠಾಧೀಶರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ಆಶೀರ್ವಾದ ಹಾಗೂ ಗೌರವ ಸಲ್ಲಿಸಿದರು. ..... ..... .......
नोएडा, 17 जनवरी 2026: नोएडा इंडोर स्टेडियम में शुक्रवार से शुरू हुई प्रो रेसलिंग लीग (पीडब्लूएल) 2026 के उद्घाटन मुकाबले में हरियाणा थंडर्स ने अपने अभियान की शानदार
शुरुआत करते हुए पंजाब रॉयल्स को 7–2 से करारी शिकस्त दी।
विभिन्न भार वर्गों में प्रभावशाली प्रदर्शन करते हुए हरियाणा थंडर्स ने शुरुआत में ही बढ़त बनाते हुए अंत तक मुकाबले को पूरी तरह नियंत्रण में बनाए रखा। बेहतरीन रणनीति और
आक्रामक खेल का शानदार मिश्रण पेश करते हुए टीम ने अपने खिताबी इरादों का स्पष्ट संकेत दिया। वहीं पंजाब रॉयल्स संघर्ष करते नजर आई।
मुकाबले की शुरुआत पुरुषों के 86 किग्रा वर्ग में अशिरोव अशरफ ने की, जिन्होंने कड़े मुकाबले में टारियल जी को 6–5 से हराकर टीम के लिए मजबूत आधार तैयार किया।
हालांकि पंजाब को पुरुषों के 74 किग्रा वर्ग में चंद्रमोहन की बदौलत जवाबी सफलता मिली, जिन्होंने परविंदर को 13–6 से पराजित किया, लेकिन इसके बाद हरियाणा थंडर्स ने दोबारा बढ़त
हासिल कर ली और फिर पीछे मुड़कर नहीं देखा।
रात का सबसे खास प्रदर्शन नेहा सांगवान का रहा, नेहा ने महिला 57 किग्रा वर्ग में पंजाब की कप्तान रोकसाना ज़सीना के खिलाफ 8–0 की शानदार जीत दर्ज की, जिसके लिए उन्हें ‘प्लेयर ऑफ द ..... ..... .......
शुरुआत करते हुए पंजाब रॉयल्स को 7–2 से करारी शिकस्त दी।
विभिन्न भार वर्गों में प्रभावशाली प्रदर्शन करते हुए हरियाणा थंडर्स ने शुरुआत में ही बढ़त बनाते हुए अंत तक मुकाबले को पूरी तरह नियंत्रण में बनाए रखा। बेहतरीन रणनीति और
आक्रामक खेल का शानदार मिश्रण पेश करते हुए टीम ने अपने खिताबी इरादों का स्पष्ट संकेत दिया। वहीं पंजाब रॉयल्स संघर्ष करते नजर आई।
मुकाबले की शुरुआत पुरुषों के 86 किग्रा वर्ग में अशिरोव अशरफ ने की, जिन्होंने कड़े मुकाबले में टारियल जी को 6–5 से हराकर टीम के लिए मजबूत आधार तैयार किया।
हालांकि पंजाब को पुरुषों के 74 किग्रा वर्ग में चंद्रमोहन की बदौलत जवाबी सफलता मिली, जिन्होंने परविंदर को 13–6 से पराजित किया, लेकिन इसके बाद हरियाणा थंडर्स ने दोबारा बढ़त
हासिल कर ली और फिर पीछे मुड़कर नहीं देखा।
रात का सबसे खास प्रदर्शन नेहा सांगवान का रहा, नेहा ने महिला 57 किग्रा वर्ग में पंजाब की कप्तान रोकसाना ज़सीना के खिलाफ 8–0 की शानदार जीत दर्ज की, जिसके लिए उन्हें ‘प्लेयर ऑफ द ..... ..... .......
*नेपाल सीमा पर सघन चेकिंग अभियान चलाया गया
*रिपोर्ट जयप्रकाश यादव ब्यूरो हेड उत्तर
2079 वाहन चेक, 464 का चालान, तो वहीं 7 वाहन हुई सीज
गोरखपुर/ नेपाल सीमा से जुड़े जनपदों में सुरक्षा व्यवस्था को और अधिक सुदृढ़ करने के उद्देश्य से अपर पुलिस महानिदेशक, गोरखपुर जोन मुथा अशोक जैन के निर्देश पर 15 जनवरी 2026 को विशेष सघन चेकिंग अभियान चलाया गया। यह अभियान जोन के अंतर्गत आने वाले नेपाल बॉर्डर से सटे सभी जनपदों के सीमावर्ती थानों में एक साथ संचालित किया गया। ..... ..... .......
*रिपोर्ट जयप्रकाश यादव ब्यूरो हेड उत्तर
2079 वाहन चेक, 464 का चालान, तो वहीं 7 वाहन हुई सीज
गोरखपुर/ नेपाल सीमा से जुड़े जनपदों में सुरक्षा व्यवस्था को और अधिक सुदृढ़ करने के उद्देश्य से अपर पुलिस महानिदेशक, गोरखपुर जोन मुथा अशोक जैन के निर्देश पर 15 जनवरी 2026 को विशेष सघन चेकिंग अभियान चलाया गया। यह अभियान जोन के अंतर्गत आने वाले नेपाल बॉर्डर से सटे सभी जनपदों के सीमावर्ती थानों में एक साथ संचालित किया गया। ..... ..... .......
ಈಶ್ವರ ಖಂಡ್ರೆ ಸೇರಿ ಕುಟುಂಬಸ್ಥರಿAದ ಅಗಲಿದ ಆತ್ಮಕ್ಕೆ ಮಹಾರತಿ: ಬಸವಲಿಂಗಪಟ್ಟದ್ದೇವರು, ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯ: ಭಾಲ್ಕಿಯಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿಮಳಿಗೆ ಮುಚ್ಚಿ ಗೌರವ
ಭೀಮಣ್ಣನಿಲ್ಲದ ಭಾಲ್ಕಿಯಲ್ಲಿ ನೀರವ ಮೌನ: ಅಭಿಮಾನಿಗಳಿಂದ ಅಶ್ರುತರ್ಪಣ
==============
ಬೀದರ, ಜನವರಿ.17 (ಕರ್ನಾಟಕ ವಾರ್ತೆ):- ಶುಕ್ರವಾರ ರಾತ್ರಿ ಲಿಂಗೈಕ್ಯರಾದ ಸ್ವಾತಂತ್ರ್ಯ ಸೇನಾನಿ, ಏಕೀಕರಣದ ನೇತಾರ, ಕನ್ನಡ ಪ್ರೇಮಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಕರ್ಮಭೂಮಿ ಭಾಲ್ಕಿಯಲ್ಲಿ ಇಂದು ನೀರವ ಮೌನ ಆವರಿಸಿತ್ತು.
ತಮ್ಮ ಕ್ಷೇತ್ರ ಭಾಲ್ಕಿ ಮತ್ತು ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ರೈತರ ಕಲ್ಯಾಣಕ್ಕಾಗಿ, ಬಡವರ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಕರ್ಮಯೋಗಿ ಭೀಮಣ್ಣ ಖಂಡ್ರೆ ಅವರ ದರ್ಶನಕ್ಕೆ ಸಹಸ್ರಾರು ಜನರು ತಂಡೋಪ ತಂಡವಾಗಿ ಆಗಮಿಸಿ ಅಂತಿಮ ನಮನ ಸಲ್ಲಿಸಿ, ಅಶ್ರುತರ್ಪಣ ನೀಡಿದರು.
ಭಾಲ್ಕಿಯ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮಳಿಗೆಗಳನ್ನು ಮುಚ್ಚಿ ತಮ್ಮ ಕ್ಷೇತ್ರದ ಪ್ರಗತಿಗಾಗಿ ಹಗಲಿರುಳು ದುಡಿದ ಮೇರು ನಾಯಕನಿಗೆ ಗೌರವ ಸಲ್ಲಿಸಿದರು.
ಭೀಮಣ್ಣ ಪಾರ್ಥಿವ ಶರೀರಕ್ಕೆ ಮಹಾರತಿ:ಇಂದು ಬೆಳಗ್ಗೆ ಗಾಂಧಿಗAಜ್ ನ ಖಂಡ್ರೆ ನಿವಾಸದಲ್ಲಿ ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕುಟುಂಬದ ಸದಸ್ಯರು ಪಾರ್ಥಿವ ಶರೀರಕ್ಕೆ ಮಹಾರತಿ ಬೆಳಗಿದರು.
ಪವಿತ್ರ ಆತ್ಮವಿದ್ದ ದೇಹ ಶುದ್ಧಿಗಾಗಿ ಜಳಕ ಮಾಡಿಸಿ, ಲಿಂಗಪೂಜೆ ಮಾಡಿ, ಭಸ್ಮಧಾರಣೆ, ರುದ್ರಾಕ್ಷಿ ಮಾಲೆ ತೊಡಿಸಿ, ಧೂಪ, ದೀಪಾರತಿ, ಪಾದಪೂಜೆ ಮಾಡಿಸಿದರು. ಪುತ್ರರಾದ ಈಶ್ವರ ಬಿ ಖಂಡ್ರೆ, ಅಮರ ಕುಮಾರ್ ಖಂಡ್ರೆ, ಪುತ್ರಿಯರಾದ ಶಕುಂತಲಾ, ನಾಗಮ್ಮ, ಡಾ. ಆಶಾ, ಡಾ. ಶೋಭಾ, ಭಾರತಿ ಹಾಗೂ ಮೊಮ್ಮಕ್ಕಳಾದ ಡಾ. ಗುರುಪ್ರಸಾದ್ ಖಂಡ್ರೆ, ಸಂಸದ ಸಾಗರ್ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ, ಆರತಿ ಮಾಡಿದರು. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ..... ..... .......
ಭೀಮಣ್ಣನಿಲ್ಲದ ಭಾಲ್ಕಿಯಲ್ಲಿ ನೀರವ ಮೌನ: ಅಭಿಮಾನಿಗಳಿಂದ ಅಶ್ರುತರ್ಪಣ
==============
ಬೀದರ, ಜನವರಿ.17 (ಕರ್ನಾಟಕ ವಾರ್ತೆ):- ಶುಕ್ರವಾರ ರಾತ್ರಿ ಲಿಂಗೈಕ್ಯರಾದ ಸ್ವಾತಂತ್ರ್ಯ ಸೇನಾನಿ, ಏಕೀಕರಣದ ನೇತಾರ, ಕನ್ನಡ ಪ್ರೇಮಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಕರ್ಮಭೂಮಿ ಭಾಲ್ಕಿಯಲ್ಲಿ ಇಂದು ನೀರವ ಮೌನ ಆವರಿಸಿತ್ತು.
ತಮ್ಮ ಕ್ಷೇತ್ರ ಭಾಲ್ಕಿ ಮತ್ತು ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ರೈತರ ಕಲ್ಯಾಣಕ್ಕಾಗಿ, ಬಡವರ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಕರ್ಮಯೋಗಿ ಭೀಮಣ್ಣ ಖಂಡ್ರೆ ಅವರ ದರ್ಶನಕ್ಕೆ ಸಹಸ್ರಾರು ಜನರು ತಂಡೋಪ ತಂಡವಾಗಿ ಆಗಮಿಸಿ ಅಂತಿಮ ನಮನ ಸಲ್ಲಿಸಿ, ಅಶ್ರುತರ್ಪಣ ನೀಡಿದರು.
ಭಾಲ್ಕಿಯ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮಳಿಗೆಗಳನ್ನು ಮುಚ್ಚಿ ತಮ್ಮ ಕ್ಷೇತ್ರದ ಪ್ರಗತಿಗಾಗಿ ಹಗಲಿರುಳು ದುಡಿದ ಮೇರು ನಾಯಕನಿಗೆ ಗೌರವ ಸಲ್ಲಿಸಿದರು.
ಭೀಮಣ್ಣ ಪಾರ್ಥಿವ ಶರೀರಕ್ಕೆ ಮಹಾರತಿ:ಇಂದು ಬೆಳಗ್ಗೆ ಗಾಂಧಿಗAಜ್ ನ ಖಂಡ್ರೆ ನಿವಾಸದಲ್ಲಿ ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕುಟುಂಬದ ಸದಸ್ಯರು ಪಾರ್ಥಿವ ಶರೀರಕ್ಕೆ ಮಹಾರತಿ ಬೆಳಗಿದರು.
ಪವಿತ್ರ ಆತ್ಮವಿದ್ದ ದೇಹ ಶುದ್ಧಿಗಾಗಿ ಜಳಕ ಮಾಡಿಸಿ, ಲಿಂಗಪೂಜೆ ಮಾಡಿ, ಭಸ್ಮಧಾರಣೆ, ರುದ್ರಾಕ್ಷಿ ಮಾಲೆ ತೊಡಿಸಿ, ಧೂಪ, ದೀಪಾರತಿ, ಪಾದಪೂಜೆ ಮಾಡಿಸಿದರು. ಪುತ್ರರಾದ ಈಶ್ವರ ಬಿ ಖಂಡ್ರೆ, ಅಮರ ಕುಮಾರ್ ಖಂಡ್ರೆ, ಪುತ್ರಿಯರಾದ ಶಕುಂತಲಾ, ನಾಗಮ್ಮ, ಡಾ. ಆಶಾ, ಡಾ. ಶೋಭಾ, ಭಾರತಿ ಹಾಗೂ ಮೊಮ್ಮಕ್ಕಳಾದ ಡಾ. ಗುರುಪ್ರಸಾದ್ ಖಂಡ್ರೆ, ಸಂಸದ ಸಾಗರ್ ಖಂಡ್ರೆ ಸೇರಿದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ, ಆರತಿ ಮಾಡಿದರು. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ..... ..... .......
Sponsored / Featured Ads
Contact for ADS
8748888103/100
Sponsored by People of Universe